Sunday, June 7, 2009

ಸುಬ್ರಹ್ಮಣ್ಯ ಪಂಚರತ್ನಂ




* ಕುಮಾರಧಾರ ತಟನಿವಾಸಿಯಾದ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ಕುರಿತಾದ ಪಂಚರತ್ನ ಸ್ತೋತ್ರ. ಆದಿ ಶಂಕರರು ಕುಕ್ಕೆಯಲ್ಲಿ ತಂಗಿದ್ದರೆನ್ನಲಾಗಿದೆ.

ಷಡಾನನಂ ಚಂದನಲೇಪಿತಾಂಗಂ
ಮಹೋರಸಂ ದಿವ್ಯಮಯೂರವಾಹಂ
ರುದ್ರಸ್ಯ ಸೂನುಂ ಸುರಲೋಕ ನಾಥಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೧||


ಜಾಜ್ವಲ್ಯಮಾನಂ ಸುರಬೃಂದ ವಂದ್ಯಂ
ಕುಮಾರಧಾರಾ ತಟಮಂದಿರಸ್ತಂ
ಕಂದರ್ಪರೂಪಂ ಕಮನೀಯಗಾತ್ರಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೨||

ದ್ವಿಷಡ್ಭುಜಂ ದ್ವಾದಶ ದಿವ್ಯನೇತ್ರಂ
ತ್ರಯೀತನುಂ ಶೂಲಮಸಿಂದಧಾನಂ
ಶೇಶಾವತಾರಂ ಕಮನೀಯರೂಪಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೩||

ಸುರಾರಿಘೋರಾಹವ ಶೋಭಮಾನಂ
ಸುರೋತ್ತಮಂ ಶಕ್ತಿಧರಂ ಕುಮಾರಂ
ಸುಧಾರ ಶಕ್ತ್ಯಾಯುಧ ಶೋಭಿ ಹಸ್ತಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೪||

ಇಷ್ಟಾರ್ತಸಿದ್ಧಿಪ್ರಧಮೀಶ ಪುತ್ರಂ
ಇಷ್ಟಾನ್ನಧಂ ಭೂಸುರಕಾಮಧೇನುಂ
ಗಂಗೋದ್ಭವಂ ಸರ್ವಜನಾನುಕೂಲಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೫||

ಫಲಶೃತಿ

ಯಶ್ಲೋಕ ಪಂಚಕಮಿದಂ ಪಠತೇಚ ಭಕ್ತ್ಯ
ಬ್ರಹ್ಮಣ್ಯದೇವ ನಿವೇಶೈತಮಾನಸಃ ಸನ್
ಪ್ರಾಪ್ನೋತಿಭೋಗಮಕಿಲಂ ಭುವಿಯದ್ಯಾದಿಶ್ತಂ
ಅಂತೆ ಚ ಗಚ್ಛತಿ ಮುದಾ ಗುಹ ಸಾಮ್ಯಮೇವ

’ ********

No comments: