Friday, March 26, 2010

ಆಚೆ ಮನೆ ಸುಬ್ಬಮ್ಮ

ಆಚೆ ಮನೆ ಸುಬ್ಬಮ್ನೋರ್ಗೆ ಏಕಾದಶಿ ಉಪವಾಸ
ಎಲ್ಲೊ ಸ್ವಲ್ಪ ತಿಂತಾರಷ್ಟೆ ಉಪ್ಪಟ್ಟಿ ಅವಲಕ್ಕಿ ಪಾಯಸ
ಮೂರೊ ನಾಲ್ಕೊ ಬಾಳೆ ಹಣ್ಣು ಸ್ವಲ್ಪ ಚಕ್ಕುಲಿ ಕೋಡುಬಳೆ
ಘಂಟೆಗೆ ಎರಡು ಸೀಬೆಹಣ್ಣು ಆಗಾಗ ಒಂದೊಂದು ಕಿತ್ತಳೆ
ಮಧ್ಯಾನ್ಹಕೆಲ್ಲೊ ರವೆಉಂಡೆ ಹುರುಳಿಕಾಳಿನ ಉಸ್ಲಿ
ಎಲ್ಲೊ ಸ್ವಲ್ಪ ಬಿಸೀ ಸಂಡಿಗೆ ಐದೊ ಆರೊ ಇಡ್ಲಿ
ರಾತ್ರಿ ಪಾಪ ಉಪ್ಪಿಟ್ಟೆ ಗತಿ ಒಂದು ಲೋಟ ತುಂಬ ಹಾಲು
ಪಕ್ಕದಮನೆಯ ರಾಮೇಗೌಡ್ರ ಸೀಮೆ ಹಸುವಿನ ಹಾಲು

Wednesday, June 10, 2009

ಶ್ರೀಸ್ವಾಮಿನಾಥಸ್ತೋತ್ರಮ್

ಹೇ ಸ್ವಾಮಿನಾಥಾರ್ತ ಬಂಧೋ — ಭಸ್ಮ ಲಿಪ್ತಾಙ್ಗ ಗಾಂಗೇಯ ಕಾರುಣ್ಯ ಸಿಂಧೋ ।
ಹೇ ಸ್ವಾಮಿನಾಥಾರ್ತ ಬಂಧೋ ॥

ರುದ್ರಾಕ್ಷಧಾರಿನ್ನಮಸ್ತೇ ರೌದ್ರ ರೋಗಂ ಹರ ತ್ವಂ ಪುರಾರೇರ್ಗುರೋರ್ಮೇ ।
ರಾಕೇನ್ದುವಕ್ತ್ರಂ ಭವನ್ತಂ ಮಾರ ರೂಪಂ ಕುಮಾರಂ ಭಜೇ ಕಾಮರೂಪಮ್ ॥೧॥

ಮಾಂ ಪಾಹಿ ರೋಗಾದಘೋರಾತ್ - ಮಙ್ಗಳಾಪಾಙ್ಗಪಾತೇನ ಭಙ್ಗಾತ್ಸ್ವರಾಣಾಮ್ ।
ಕಾಲಾಚ್ಚ ದುಷ್ಪಾಕ ಕೂಲಾತ್ ಕಾಲಕಾಲಸ್ಯ ಸೂನುಂ ಭಜೇ ಕಾಂತ ಸೂನುಮ್ ॥೨॥

ಬ್ರಹ್ಮಾದಯೋ ಯಸ್ಯ ಶಿಷ್ಯಾಃ ಬ್ರಹ್ಮಪುತ್ರಾ ಗಿರೌ ಯಸ್ಯ ಸೋಪಾನಭೂತಾಃ ।
ಸೈನ್ಯಂ ಸುರಾಶ್ಚಾಪಿ ಸರ್ವೇ ಸಾಮವೇದಾದಿಗೇಯಂ ಭಜೇ ಕಾರ್ತಿಕೇಯಮ್ ॥೩॥

ಕಾಷಾಯ ಸಂವೀತಗಾತ್ರಂ ಕಾಮರೋಗಾದಿ ಸಂಹಾರಿ ಭಿಕ್ಷಾನ್ನ ಪಾತ್ರಮ್ ।
ಕಾರುಣ್ಯ ಸಮ್ಪೂರ್ಣ ನೇತ್ರಂ ಶಕ್ತಿ ಹಸ್ತಂ ಪವಿತ್ರಂ ಭಜೇ ಶಂಭುಪುತ್ರಮ್ ॥೪॥

ಶ್ರೀಸ್ವಾಮಿಶೈಲೇ ವಸನ್ತಂ ಸಾಧುಸಙ್ಘಸ್ಯ ರೋಗಾನ್ ಸದಾ ಸಂಹರಂತಂ ।
ಓಂಕಾರತತ್ತ್ವಂ ವದನ್ತಂ ಶಮ್ಭುಕರ್ಣೇ ಹಸನ್ತಂ ಭಜೇಽಹಂ ಶಿಶುನ್ತಮ್ ॥೫॥

ಸ್ತೋತ್ರಂ ಕೃತಂ ಚಿತ್ರ ಚಿತ್ರಂ ದೀಕ್ಷಿತಾನಂತರಾಮೇಣ ಸರ್ವಾರ್ಥಸಿದ್ಧ್ಯೈ ।
ಭಕ್ತ್ಯಾ ಪಠೇದ್ಯಃ ಪ್ರಭಾತೇ ದೇವದೇವಪ್ರಸಾದಾತ್ ಲಭೇತಾಷ್ಟಸಿದ್ಧಿಮ್ ॥೬॥

॥ ಇತಿ ಶ್ರೀಅನಂತರಾಮದೀಕ್ಷಿತೇನ ವಿರಚಿತಂ ಶ್ರೀಸ್ವಾಮಿನಾಥಸ್ತೋತ್ರಮ್ ॥

Sunday, June 7, 2009

ಸುಬ್ರಹ್ಮಣ್ಯ ಪಂಚರತ್ನಂ




* ಕುಮಾರಧಾರ ತಟನಿವಾಸಿಯಾದ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ಕುರಿತಾದ ಪಂಚರತ್ನ ಸ್ತೋತ್ರ. ಆದಿ ಶಂಕರರು ಕುಕ್ಕೆಯಲ್ಲಿ ತಂಗಿದ್ದರೆನ್ನಲಾಗಿದೆ.

ಷಡಾನನಂ ಚಂದನಲೇಪಿತಾಂಗಂ
ಮಹೋರಸಂ ದಿವ್ಯಮಯೂರವಾಹಂ
ರುದ್ರಸ್ಯ ಸೂನುಂ ಸುರಲೋಕ ನಾಥಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೧||


ಜಾಜ್ವಲ್ಯಮಾನಂ ಸುರಬೃಂದ ವಂದ್ಯಂ
ಕುಮಾರಧಾರಾ ತಟಮಂದಿರಸ್ತಂ
ಕಂದರ್ಪರೂಪಂ ಕಮನೀಯಗಾತ್ರಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೨||

ದ್ವಿಷಡ್ಭುಜಂ ದ್ವಾದಶ ದಿವ್ಯನೇತ್ರಂ
ತ್ರಯೀತನುಂ ಶೂಲಮಸಿಂದಧಾನಂ
ಶೇಶಾವತಾರಂ ಕಮನೀಯರೂಪಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೩||

ಸುರಾರಿಘೋರಾಹವ ಶೋಭಮಾನಂ
ಸುರೋತ್ತಮಂ ಶಕ್ತಿಧರಂ ಕುಮಾರಂ
ಸುಧಾರ ಶಕ್ತ್ಯಾಯುಧ ಶೋಭಿ ಹಸ್ತಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೪||

ಇಷ್ಟಾರ್ತಸಿದ್ಧಿಪ್ರಧಮೀಶ ಪುತ್ರಂ
ಇಷ್ಟಾನ್ನಧಂ ಭೂಸುರಕಾಮಧೇನುಂ
ಗಂಗೋದ್ಭವಂ ಸರ್ವಜನಾನುಕೂಲಂ
ಬ್ರಹ್ಮಣ್ಯದೇವಂ ಶರಣಂ ಪ್ರಪದ್ಯೇ ||೫||

ಫಲಶೃತಿ

ಯಶ್ಲೋಕ ಪಂಚಕಮಿದಂ ಪಠತೇಚ ಭಕ್ತ್ಯ
ಬ್ರಹ್ಮಣ್ಯದೇವ ನಿವೇಶೈತಮಾನಸಃ ಸನ್
ಪ್ರಾಪ್ನೋತಿಭೋಗಮಕಿಲಂ ಭುವಿಯದ್ಯಾದಿಶ್ತಂ
ಅಂತೆ ಚ ಗಚ್ಛತಿ ಮುದಾ ಗುಹ ಸಾಮ್ಯಮೇವ

’ ********

ಶ್ರೀ ಸುಬ್ರಹ್ಮಣ್ಯ ಷಟ್ಕಂ


ಶರಣಾಗತಮಾತುರಮಾಧಿಜಿತಂ ಕರುಣಾಕರ ಕಾಮದ ಕಾಮಹತಂ
ಶರಕಾನನ ಸಂಭವ ಚಾರುರುಚೇ ಪರಿಪಾಲಯ ತಾರಕ ಮಾರಕ ಮಾಂ ||೧||
ಹರಸಾರ ಸಮುದ್ಭವ ಹೈಮವತೀ ಕರಪಲ್ಲವ ಲಾಲಿತ ಕಮ್ರತನೋ
ಮುರವೈರಿ ವಿರಿಂಚಿಮುದಂಬುನಿಧೇ ಪರಿಪಾಲಯ ತಾರಕ ಮಾರಕ ಮಾಂ ||೨||
ಗಿರಿಜಾಸುತತಾರಕ ಭಿನ್ನಗಿರೇ ಸುರಸಿಂಧು ತನೂಜ ಸುವರ್ಣ ರುಚೇ
ಶಿರಜಾತ ಶಿಖಾನಲ ವಾಹನ ಹೇ ಪರಿಪಾಲಯ ತಾರಕ ಮಾರಕ ಮಾಂ ||೩||
ಜಯವಿಪ್ರಜನಪ್ರಿಯ ವೀರ ನಮೋ ಜಯ ಭಕ್ತ ಜನಪ್ರಿಯ ಭದ್ರ ನಮಃ
ಜಯದೇವ ವಿಶಾಖಕುಮಾರ ನಮಃ ಪರಿಪಾಲಯ ತಾರಕ ಮಾರಕ ಮಾಂ ||೪||
ಪುರತೋ ಭವ ಮೇ ಪರಿತೋ ಭವ ಮೇ ಪಥಿಮೇ ಭಗವಾನ್ ಭವ ರಕ್ಷಗತಂ
ವಿತರಾಜಿಷು ಮೇ ವಿಜಯಂ ಭಗವನ್ ಪರಿಪಾಲಯ ತಾರಕ ಮಾರಕ ಮಾಂ ||೫||
ಶರದಿಂದು ಸಮಾನ ಷಡಾನನಯಾ ಸರಸೀರುಹ ಚಾರುವಿಲೋಚನಯಾ
ನಿರುಪಾಧಿಕಯಾ ನಿಜಬಾಲಜಯಾ ಪರಿಪಾಲಯ ತಾರಕ ಮಾರಕ ಮಾಂ ||೬||

ಇತಿ ಕುಕ್ಕುಟ ಕೇತು ಮನುಸ್ಮರತಃ ಪಠತಾಮಪಿ ಷಣ್ಮುಖ ಷಟ್ಕಮಿದಂ
ನಮತಾಮಪಿ ನಂದನಮಿಂದುಭೃತೋನ ಭಯಂ ಶರೀರಭೃತಾಂ ||೭||

* ಭಯ ನಿವಾರಣೆಗೆ

ಶ್ರೀ ಸುಬ್ರಹ್ಮಣ್ಯ ಭುಜಂಗಂ


ಸದಾ ಬಾಲರೂಪಾಪಿ ವಿಘ್ನಾದ್ರಿಹಂತ್ರೀ
ಮಹಾದಂತಿವಕ್ತ್ರಾಪಿ ಪಂಚಾಸ್ಯಮಾನ್ಯಾ
ವಿಧೀಂದ್ರಾದಿಮೃಗ್ಯಾ ಗಣೇಶಾಭಿಧಾನಾ
ವಿಧತ್ತಾಂ ಶ್ರಿಯಂ ಕಾಪಿ ಕಲ್ಯಾಣಮೂರ್ತಿಃ ||೧||

ನ ಜಾನಾಮಿ ಪದ್ಯಂ ನ ಜಾನಾಮಿ ಗದ್ಯಂ
ನ ಜಾನಾಮಿ ಶಬ್ದಂ ನ ಜಾನಾಮಿ ಚಾರ್ಥಮ್
ಚಿದೇಕಾ ಷಡಾಸ್ಯಾ ಹೃದೀ ದ್ಯೋತತೇ ಮೇ
ಮುಖಾನ್ನಿಃಸರಂತೇ ಗಿರಿಶ್ಚಾಪಿ ಚಿತ್ರಮ್ ||೨||

ಮಯೂರಾಧಿರೂಢಂ ಮಹಾವಾಕ್ಯಗೂಢಂ
ಮನೋಹಾರಿದೇಹಂ ಮಹಚ್ಚಿತ್ತಗೇಹಂ
ಮಹೀದೇವದೇವಂ ಮಹಾವೇದಭಾವಂ
ಮಹಾದೇವಬಾಲಂ ಭಜೆ ಲೋಕಪಾಲಂ ||೩||

ಯದಾ ಸನ್ನಿಧಾನಂ ಗತಾ ಮಾನವಾ ಮೇ
ಭವಾಂಭೋಧಿಪಾರಂ ಗತಾಸ್ತೇ ತದೈವ|
ಇತಿ ವ್ಯಂಜಯನ್ಸಿಂಧುತೀರೇ ಯ ಆಸ್ತೇ
ತಮೀಡೇ ಪವಿತ್ರಂ ಪರಾಶಕ್ತಿಪುತ್ರಂ ||೪||

ಯಥಾಬ್ದೇಸ್ತರಂಗಾ ಲಯಂ ಯಾಂತಿ ತುಂಗಾ-
ಸ್ತಥೈವಾಪದಃ ಸನ್ನಿಧೌ ಸೇವತಾಂ ಮೇ|
ಇತೀವೋರ್ಮಿಪಂಕ್ತೀರ್ನೃಣಾಂ ದರ್ಶಯಂತಂ
ಸದಾ ಭಾವಯೇ ಹೃತ್ಸರೋಜೇ ಗುಹಂ ತಂ ||೫||

ಗಿರೌ ಮನ್ನಿವಾಸೇ ನರಾ ಯೇಧಿರೂಢಾ
ಸ್ತದಾ ಪರ್ವತೇ ರಾಜತೇ ತೇಧಿರೂಢಾಃ
ಇತೀವ ಬ್ರುವನ್ಗಂಧಶೈಲಾಧಿರೂಢಃ
ಸ ದೇವೋ ಮುದೇ ಮೇ ಸದಾ ಷಣ್ಮುಖೋಸ್ತು ||೬||

ಮಹಾಂಭೋಧಿತೀರೇ ಮಹಾಪಾಪಚೋರೇ
ಮುನೀಂದ್ರಾನುಕೂಲೇ ಸುಗಂಧಾಖ್ಯ ಶೈಲೇ
ಗುಹಾಯಾಂ ವಸಂತಂ ಸ್ವಭಾಸಾ ಲಸಂತಂ
ಜನಾರ್ತಿಂ ಹರಂತಂ ಶ್ರಯಾಮೋ ಗುಹಂ ತಂ ||೭||

ಲಸತ್ಸ್ವರ್ಣಗೇಹೆ ನೃಣಾಂ ಕಾಮದೋಹೇ
ಸುಮಸ್ತೋಮ ಸಂಛನ್ನ ಮಾಣಿಕ್ಯಮಂಚೇ
ಸಮುದ್ಯತ್ಸಹಸ್ರಾರ್ಕತುಲ್ಯ ಪ್ರಕಾಶಂ
ಸದಾ ಭಾವಯೇ ಕಾರ್ತಿಕೇಯಂ ಸುರೇಶಂ ||೮||

ರಣದ್ದಂಸಕೇ ಮಂಜುಳೇತ್ಯಂತ ಶೋಣೇ
ಮನೋಹಾರಿ ಲಾವಣ್ಯ ಪೀಯೂಷಪೂರ್ಣೇ
ಮನಷಠ್ಪದೋ ಮೇ ಭವಕ್ಲೇಶತಪ್ತಃ
ಸದಾ ಮೋದತಾಂ ಸ್ಕಂದ ತೇ ಪಾದಪದ್ಮೇ ||೯||

ಸುವರ್ಣಾಭದಿವ್ಯಾಂಬರೈರ್ಭಾಸಮಾನಾಂ
ಕ್ಷಣತ್ಕಿಂಕಿಣೀ ಮೇಖಲಾ ಶೋಭಮಾನಾಂ
ಲಸದ್ದೇಮಪಟ್ಟೇನ ವಿದ್ಯೋತಮಾನಾಂ
ಕಟಿಂಭಾವಯೇ ಸ್ಕಂದ ತೇ ದೀಪ್ಯಮಾನಾಂ ||೧೦||

ಪುಳಿಂದೇಶಕನ್ಯಾಘನಾಭೋಗತುಂಗ
ಸ್ತನಾಲಿಂಗನಾಸಕ್ತಕಾಶ್ಮೀರರಾಗಂ
ನಮಸ್ಯಾಮ್ಯಹಂ ತಾರಕಾರೇ ತವೋರಃ
ಸ್ವಭಕ್ತಾವನೇ ಸರ್ವದಾ ಸಾನುರಾಗಂ ||೧೧||

ವಿಧೌ ಕ್ಲೃಪ್ತದಂಡಾನ್ ಸ್ವಲೀಲಾಧ್ರುತಾಂಡಾ
ನ್ನಿರಸ್ತೇಭಶುಂಡಾನ್ ದ್ವಿಷತ್ಕಾಲದಂಡಾನ್
ಹತೇಂದ್ರಾರಿಷಂಡಾನ್ ಜಗತ್ತ್ರಾಣಶೌಂಡಾ
ನ್ಸದಾ ತೇ ಪ್ರಚಂಡಾನ್ ಶ್ರಯೇ ಬಾಹುದಂಡಾನ್ ||೧೨||

ಸದಾ ಶಾರದಾಃ ಷಣ್ ಮೃಗಾಂಕಾ ಯದಿ ಸ್ಯುಃ
ಸಮುದ್ಯಂತ ಏವ ಸ್ಥಿತಾಶ್ಚೇತ್ಸಮಂತಾತ್
ಸದಾ ಪೂರ್ಣಬಿಂಬಃ ಕಲಂಕೈಶ್ಚ ಹೀನಾ
ಸ್ತದಾ ತ್ವನ್ಮುಖಾನಾಂ ಬ್ರುವೇ ಸ್ಕಂದ ಸಾಮ್ಯಮ್ ||೧೩||

ಸ್ಫುರನ್ಮಂದಹಾಸೈಃ ಸಹಂಸಾನಿ ಚಂಚ
ತ್ಕಟಾಕ್ಷಾವಲೀಭೃಂಗಸಂಘೋಜ್ವಲಾನಿ
ಸುಧಾಸ್ಯಂದಿಬಿಂಬಾಧರಾಣೀಶಸೂನೋ
ತವಾಲೋಕಯೇ ಷಣ್ಮುಖಾಂಭೋರುಹಾಣಿ ||೧೪||

ವಿಶಾಲೇಷು ಕರ್ಣಾಂತದೀರ್ಘೇಷ್ವಜಸ್ರಂ
ದಯಾಸ್ಯಂದಿಷು ದ್ವಾದಶಸ್ವೀಕ್ಷಣೇಷು
ಮಯೀಷತ್ಕಟಾಕ್ಷಃ ಸಕೃತ್ಪಾತಿತಶ್ಚೇ
- ದ್ಭವೇತ್ತೇ ದಯಾಶೀಲ ಕಾ ನಾಮ ಹಾನಿಃ ||೧೫||

ಸುತಾಂಗೋದ್ಭವೋ ಮೇಸಿ ಜೀವೇತಿ ಷಡ್ದಾ
ಜಪನ್ಮಂತ್ರಮೀಶೋ ಮುದಾ ಜಿಘ್ರತೇ ಯಾನ್
ಜಗದ್ಭಾರಭೃದ್ಭ್ಯೋ ಜಗನ್ನಾಥ ತೇಭ್ಯಃ
ಕಿರೀಟೋಜ್ವಲೇಭ್ಯೋ ನಮೋ ಮಸ್ತಕೇಭ್ಯಃ ||೧೬||

ಸ್ಫುರದ್ರತ್ನಕೇಯೂರಹಾರಾಭಿರಾಮ
ಶ್ಚಲತ್ಕುಂಡಲಶ್ರೀಲಸದ್ಗಂಡಭಾಗಃ
ಕಟೌ ಪೀತವಾಸಾಃ ಕರೇ ಚಾರುಶಕ್ತಿಃ
ಪುರಸ್ತಾನ್ಮಮಾಸ್ತಾಂ ಪುರಾರೇಸ್ತನೂಜಃ ||೧೭||

ಇಹಾಯಾಹಿ ವತ್ಸೇತಿ ಹಸ್ತಾನ್ಪ್ರಸಾರ್ಯಾ
ಹ್ವಯತ್ಯಾದರಾಚ್ಛಂಕರೇ ಮಾತುರಂಕಾತ್
ಸಮುತ್ಪತ್ಯ ತಾತಂ ಶ್ರಯಂತಂ ಕುಮಾರಂ
ಹರಾಶ್ಲಿಷ್ಟಗಾತ್ರಂ ಭಜೇ ಬಾಲಮೂರ್ತಿಂ ||೧೮||

ಕುಮಾರೇಶಸೂನೋ ಗುಹಸ್ಕಂದ ಸೇನಾ
ಪತೇ ಶಕ್ತಿಪಾಣೇ ಮಯೂರಾಧಿರೂಢ
ಪುಲಿಂದಾತ್ಮಜಾಕಾಂತ ಭಕ್ತಾರ್ತಿಹಾರಿನ್
ಪ್ರಭೋ ತಾರಕಾರೇ ಸದಾ ರಕ್ಷ ಮಾಂ ತ್ವಂ ||೧೯||

ಪ್ರಶಾಂತೇಂದ್ರಿಯೇ ನಷ್ಟಸಂಜ್ಞೇ ವಿಚೇಷ್ಟೇ
ಕಫೋದ್ಗಾರಿವಕ್ತ್ರೇ ಭಯೋತ್ಕಂಪಿಗಾತ್ರೇ
ಪ್ರಯಾಣೋನ್ಮುಖೇ ಮಯ್ಯನಾಥೇ ತದಾನೀಂ
ದ್ರುತಂ ಮೇ ದಯಾಲೋ ಭವಾಗ್ರೇ ಗುಹ ತ್ವಂ ||೨೦||

ಕೃತಾಂತಸ್ಯ ದೂತೇಷು ಚಂಡೇಷು ಕೋಪಾ
ದ್ದಹ ಚ್ಛಿಂದ್ಧಿ ಭಿಂದ್ದೀತಿ ಮಾಂ ತರ್ಜಯತ್ಸು
ಮಯೂರಂ ಸಮಾರುಹ್ಯ ಮಾ ಭೈರಿತಿ ತ್ವಂ
ಪುರಃ ಶಕ್ತಿಪಾಣಿರ್ಮಮಾಯಾಹಿ ಶೀಘ್ರಂ ||೨೧||

ಪ್ರಣಮ್ಯಾಸಕೃತ್ಪಾದಯೋಸ್ತೇ ಪತಿತ್ವಾ
ಪ್ರಸಾದ್ಯ ಪ್ರಭೋ ಪ್ರಾರ್ಥಯೇನೇಕವಾರಂ
ನ ವಕ್ತುಂ ಕ್ಷಮೋಹಂ ತದಾನೀಂ ಕೃಪಾಬ್ದೇ
ನ ಕಾರ್ಯಾಂತಕಾಲೇ ಮನಾಗಪ್ಯುಪೇಕ್ಷಾ ||೨೨||

ಸಹಸ್ರಾಂಡಭೋಕ್ತಾ ತ್ವಯಾ ಶೂರನಾಮಾ
ಹತಸ್ತಾರಕಃ ಸಿಂಹವಕ್ತ್ರಶ್ಚ ದೈತ್ಯಃ
ಮಮಾಂತರ್ಹೃದಿಸ್ಥಂ ಮನಃಕ್ಲೇಶಮೇಕಂ
ನ ಹಂಸಿ ಪ್ರಭೋ ಕಿಂ ಕರೋಮಿ ಕ್ವ ಯಾಮಿ ||೨೩||

ಅಹಂ ಸರ್ವದಾ ದುಃಖಭಾರಾವಸನ್ನೋ
ಭವಾನ್ದೀನಬಂಧುಸ್ತ್ವದನ್ಯಂ ನ ಯಾಚೇ
ಭವದ್ಭಕ್ತಿರೋಧಂ ಸದಾ ಕ್ಲೃಪ್ತಬಾಧಂ
ಮಮಾಧಿಂ ದ್ರುತಿಂ ನಾಶಯೋಮಾಸುತ ತ್ವಂ ||೨೪||

ಅಪಸ್ಮಾರಕುಷ್ಟಕ್ಷಯಾರ್ಶಃಪ್ರಮೇಹ
ಜ್ವರೋನ್ಮಾದಗುಲ್ಮಾದಿರೋಗಾ ಮಹಾಂತಃ
ಪಿಶಾಚಾಶ್ಚ ಸರ್ವೇ ಭವತ್ಪತ್ರಭೂತಿಂ
ವಿಲೋಕ್ಯ ಕ್ಷಣಾತ್ತಾರಕಾರೇ ದ್ರವಂತೇ ||೨೫||

ದೃಶಿ ಸ್ಕಂದಮೂರ್ತಿಃ ಶ್ರುತೌ ಸ್ಕಂದಕೀರ್ತಿರ್ಮುಖೇ
ಮೇ ಪವಿತ್ರಂ ಸದಾ ತಚ್ಚರಿತ್ರಂ
ಕರೇ ತಸ್ಯ ಕೃತ್ಯಂ ವಪುಸ್ತಸ್ಯ ಭೃತ್ಯಂ
ಗುಹೇ ಸಂತು ಲೀನಾ ಮಮಾಶೇಷಭಾವಾಃ ||೨೬||

ಮುನೀನಾಮುತಾಹೋ ನೃಣಾಂ ಭಕ್ತಿಭಾಜಾ-
ಮಭೀಷ್ಟಪ್ರದಾಃ ಸಂತಿ ಸರ್ವತ್ರ ದೇವಾಃ
ನೃಣಾಂಮಂತ್ಯಜಾನಾಮಪಿ ಸ್ವಾರ್ಥದಾನೇ
ಗುಹಾದ್ದೈವಮನ್ಯಂ ನ ಜಾನೇ ನ ಜಾನೇ ||೨೭||

ಕಲತ್ರಂ ಸುತಾ ಬಂಧುವರ್ಗಃ ಪಶುರ್ವಾ
ನರೋ ವಾಥ ನಾರೀ ಗೃಹೇ ಯೇ ಮದೀಯಾಃ
ಯಜಂತೋ ನಮಂತಃ ಸ್ತುವಂತೋ ಭವಂತಂ
ಸ್ಮರಂತಶ್ಚ ತೇ ಸಂತು ಸರ್ವೇ ಕುಮಾರ ||೨೮||

ಮೃಗಾಃ ಪಕ್ಷಿಣೋ ದಂಶಕಾ ಯೇ ಚ ದುಷ್ಟಾ-
ಸ್ತಥಾ ವ್ಯಾಧಯೋ ಬಾಧಕಾ ಯೇ ಮದಂಗೇ
ಭವಚ್ಛಕ್ತಿತೀಕ್ಷ್ಣಾಗ್ರಭಿನ್ನಾಃ ಸುದೂರೇ
ವಿನಶ್ಯಂತು ತೇ ಚೂರ್ಣಿತಕ್ರೌಂಚಶೈಲ ||೨೯||

ಜನಿತ್ರಿ ಪಿತಾ ಚ ಸ್ವಪುತ್ರಾಪರಾಧಂ
ಸಹೇತೇ ನ ಕಿಂ ದೇವಸೇನಾಧಿನಾಥ
ಅಹಂ ಚಾತಿಬಾಲೋ ಭವಾನ್ ಲೋಕತಾತಃ
ಕ್ಷಮಸ್ವಾಪರಾಧಂ ಸಮಸ್ತಂ ಮಹೇಶ ||೩೦||

ನಮಃ ಕೇಕಿನೇ ಶಕ್ತಯೇ ಚಾಪಿ ತುಭ್ಯಂ
ನಮಶ್ಛಾಗ ತುಭ್ಯಂ ನಮಃ ಕುಕ್ಕುಟಾಯ
ನಮಃ ಸಿಂಧವೇ ಸಿಂಧುದೇಶಾಯ ತುಭ್ಯಂ
ಪುನಃ ಸ್ಕಂದಮೂರ್ತೇ ನಮಸ್ತೇ ನಮೋಸ್ತು ||೩೧||

ಜಯಾನಂದಭೂಮನ್ ಜಯಾಪಾರಧಾಮನ್
ಜಯಾಮೋಘಕೀರ್ತೇ ಜಯಾನಂತಮೂರ್ತೇ
ಜಯಾನಂದ ಸಿಂಧೋ ಜಯಾಶೇಷಬಂಧೋ
ಜಯ ತ್ವಂ ಸದಾ ಮುಕ್ತಿದಾನೇಶಸೂನೋ ||೩೨||

ಭುಜಂಗಾಖ್ಯವೃತ್ತೇನ ಕ್ಲೃಪ್ತಂ ಸ್ತವಂ ಯಃ
ಪಠೇದ್ಭಕ್ತಿಯುಕ್ತೋ ಗುಹಂ ಸಂಪ್ರಣಮ್ಯ
ಸ ಪುತ್ರಾನ್ಕಳತ್ರಂ ಧನಂ ಧೀರ್ಘಮಾಯುಃ
ಲಭೇತ್ಸ್ಕಂದಸಾಯುಜ್ಯಮಂತೇ ನರಃ ಸಃ ||೩೩||

||ಇತಿ ಶ್ರೀಶಂಕರ ವಿರಚಿತ ಶ್ರೀಸುಬ್ರಹ್ಮಣ್ಯ ಭುಜಂಗಂ ಸಂಪೂರ್ಣಂ||

***
ಶ್ರೀ ಶಂಕರಭಗವತ್ಪಾದರಿಂದ ರಚಿತವಾದ ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರವು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕೃಪೆಯಿಂದ ಆಯುರಾರೋಗ್ಯ ಐಸ್ವರ್ಯಾಭಿವೃದ್ಧಿಯನ್ನು ಪಡೆಯಲು ಅತ್ಯಂತ ಪ್ರಭಾವಶಾಲಿಯಾಗಿದೆ. ಶ್ರೀ ಶಂಕರಭಗವತ್ಪಾದರ ವಿರೋಧಿಗಳು ಅವರ ಮೇಲೆ ನಡೆಸಿದ ವಾಮಾಚಾರದಿಂದ ಉಂಟಾದ ಅನಾರೋಗ್ಯವನ್ನು ಅವರು ತಿರುಚ್ಚೆಂದೂರಿನ ಶ್ರೀ ಸುಬ್ರಹ್ಮಣ್ಯಸ್ವಾಮಿಯನ್ನು ಈ ಸ್ತೋತ್ರದ ಮೂಲಕ ೪೮ ದಿನಗಳು ಸೇವಿಸಿ ಗುಣಹೊಂದಿದರೆಂದು ಪ್ರತೀತಿ ಇದೆ.

Saturday, June 6, 2009

ಶ್ರೀ ಕಾರ್ತಿಕೇಯ ನಾಮಾನುಕೀರ್ತನಂ

ಶ್ರೀ ಸ್ಕಂದ ಉವಾಚ

ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯಾಗ್ನಿನಂದನಃ
ಸ್ಕಂದಃ ಕುಮಾರಃ ಸೇನಾನೀಃ ಸ್ವಾಮೀ ಶಂಕರಸಂಭವಃ ||೧||
ಗಾಂಗೇಯಸ್ತಾಮ್ರ ಚೂಡಶ್ಚಬ್ರಹ್ಮಚಾರೀ ಶಿಖಿಧ್ವಜಃ
ತಾರಕಾರೀರುಮಾಪುತ್ರಃ ಕ್ರೌಂಚಾರಿಶ್ಚಷಡಾನನಃ ||೨||
ಶಬ್ಧಬ್ರಹ್ಮಸಮುದ್ಗಶ್ಚ ಸಿದ್ಧಃ ಸಾರಸ್ವತೋ ಗುಹಃ
ಸನತ್ಕುಮಾರೋ ಭಗವಾನ್ ಭೋಗಮೋಕ್ಷಫಲಪ್ರದಃ ||೩||
ಶರಜನ್ಮಾ ಗಣಾಧೀಶ ಪೂರ್ವಜೋ ಮುಕ್ತಿಮಾರ್ಗಕೃತ್
ಸರ್ವಾಗಮ ಪ್ರಣೇತಾ ಚ ವಾಂಚಿತಾರ್ಥ ಪ್ರದರ್ಶನಃ ||೪||
ಅಷ್ಟಾವಿಂಶತಿ ನಾಮಾನಿ ಮದೀಯಾನೀಹ ಯಃ ಪಠೇತ್
ಪ್ರತ್ಯೂಷಂ ಶ್ರದ್ದಯಾಯುಕ್ತೋ ಮೂಕೋ ವಾಚಸ್ಪತಿರ್ಭವೇತ್ ||೫||
ಮಹಾಮಂತ್ರ ಮಯಾನೀತಿ ಮಮ ನಾಮಾನುಕೀರ್ತನಂ
ಮಹಾಪ್ರಙ್ನಾಮವಾಪ್ನೋತಿ ನಾತ್ರ ಕಾರ್ಯ ವಿಚಾರಣಾ ||೬||

||ಇತಿ ಶ್ರೀ ರುದ್ರಯಾಮಲೇ ಪ್ರಙ್ನಾವಿವರ್ಧನಾಖ್ಯಂ ಶ್ರೀಮತ್ ಕಾರ್ತಿಕೇಯಾ ಸ್ತೋತ್ರಂ ಸಂಪೂರ್ಣಂ ||


* ಪ್ರಾಚೀನ ತಂತ್ರ ಗ್ರಂಥವಾದಂತಹ ರುದ್ರ ಯಾಮಲದಲ್ಲಿ ಸ್ವತಃ ಶ್ರೀ ಸ್ಕಂದಮೂರ್ತಿಯೇ ನೀಡಿರುವಂತಹ ಕಾರ್ತಿಕೇಯ ನಾಮನುಕೀರ್ತನೆ ೨೮ ನಾಮಗಳನ್ನೊಳಗೊಂಡು ಪ್ರಙ್ನಾ ವರ್ಧಕ ಸ್ತೋತ್ರವಾಗಿದೆ.

Sunday, May 3, 2009

ಸುಬ್ರಹ್ಮಣ್ಯಾಶ್ಟಕಂ





ಹೇ ಸ್ವಾಮಿನಾಥ ಕರುಣಾಕರ ದೀನ ಬಂಧೋ
ಶ್ರೀ ಪಾರ್ವತೀಶ ಮುಖ ಪಂಕಜ ಪದ್ಮ ಬಂಧೋ
ಶ್ರೀಶಾಧಿ ದೇವ ಗಣ ಪೂಜಿತ ಪಾದ ಪದ್ಮ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೧||

ದೇವಾಧಿ ದೇವ ಸುತ ದೇವ ಗಣಾಧಿನಾಥ
ದೇವೇಂದ್ರ ವಂದ್ಯ ಮೃದು ಪಂಕಜ ಮಂಜುಪಾದ
ದೇವರ್ಷಿ ನಾರದ ಮುನೀಂದ್ರ ಸುಗೀತ ಕೀರ್ಥೆ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೨||

ನಿತ್ಯಾನ್ನದಾನ ನಿರಥಾಖಿಲ ರೋಗ ಹರಿನ್
ಭಾಗ್ಯ ಪ್ರಧಾನ ಪರಿಪೂರಿತ ಭಕ್ತ ಕಾಮ
ಶೃತ್ಯಾಗಮ ಪ್ರಣವ ವಾಚ್ಯ ನಿಜ ಸ್ವರೊಪ.
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೩||

ಕ್ರೌಂಚಾ ಸುರೇಂದ್ರ ಮದಕಂಡನ ಶಕ್ತಿ ಶೂಲ
ಛಾಪಾದಿಶಸ್ತ್ರ ಪರಿಮಂಡಿತ ದಿವ್ಯಪಾಣಿ
ಶ್ರೀಕುಂಡಲೀಶ ದೃತತುಂಡ ಶಿಖೀಂದ್ರವಾಹ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೪||

ದೇವಾಧಿದೀವ ರಥ ಮಂಡಲಮದ್ಯವೇಧ್ಯ
ದೇವೇಂದ್ರ ಪೀಡ ನಕರಂ ದೃಢಛಾಪ ಹಸ್ತ
ಶೂರಂನಿಹತ್ಯಸುರಕೋಟಿಭಿರಾದಮ್ಯಮಾನ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೫||

ಹಾರಾದಿ ರತ್ನ ಮಣಿ ಯುಕ್ತ ಕಿರೀಟಹಾರ
ಕೇಯೂರಕುಂಡಲಸ್ಥ್ಕವಚಾಭಿರಾಮ
ಹೇ ವೀರ ತಾರಕ ಜಯಾಮರ ಬೃಂದ ವಂದ್ಯ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೬||

ಪಂಚಾಕ್ಷರಾದಿ ಮನು ಮಂತ್ರಿತ ಗಾಂಗತೋಯೈಃ
ಪಂಚಾಮೃತ ಪ್ರೌಮುತೀಂದ್ರ ಮುಖೈರ್ಮುನೀಂದ್ರೈ
ಪಟ್ಟಾಭಿಶಿಕ್ತ ಹರಿಯುಕ್ತ ಪರಾಶನಾಥ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೭||

ಶ್ರೀ ಕಾರ್ತಿಕೇಯ ಕರುಣಾಮೃತ ಪೂರ್ಣದೃಶ್ಟ್ಯ
ಕಾಮಾದಿರೋಗ ಕಲುಶೀಕೃತದೃಶ್ಟಚಿತ್ತಂ
ಸಿಕ್ಥ್ವಾ ತು ಮಾಮವ ಕಳಾಧರ ಕಾಂತಿಕಾಂತ್ಯ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೮||

ಸುಬ್ರಹ್ಮಣ್ಯಾಶ್ಟಕಂ ಪುಣ್ಯಂ ಯಃ ಪಠತಿ ದ್ವಿಜೋತ್ತಮ
ತೇ ಸರ್ವೆ ಮುಕ್ತಿಮಾಯಾಂತಿ ಸುಬ್ರಹ್ಮಣ್ಯಪ್ರಸಾದತಃ
ಸುಬ್ರಹ್ಮಣ್ಯಾಶ್ಟಕಮಿದಂ ಪ್ರಾತರುತ್ಥಾಯ ಯಃ ಪಠೇತ್
ಕೋಟಿ ಜನ್ಮ ಕೃತಂ ಪಾಪಂ ತತ್ಕ್ಷಣಾದೇವ ನಶ್ಯತಿ ||


' ******

ಅಂಬಿಕಾತನಯಂ ಸ್ಕಂದಂ ಷಣ್ಮುಖಂ ಕುಕ್ಕುಟಧ್ವಜಂ
ಶಕ್ತಿಹಸ್ತಂ ಮಯೂರಸ್ಥಂ ಕಾರ್ತಿಕೇಯಂ ನಮಾಮ್ಯಹಂ ||

’*****
ಗಾಂಗೇಯಂ ವಹ್ನಿಗರ್ಭಂ ಶರವಣಜನಿತಂ ಜ್ನಾನಶಕ್ಟಿಂ ಕುಮಾರಂ
ಬ್ರಹ್ಮಣ್ಯಂ ಸ್ಕಂದದೇವಂ ಗುಹಮಚಲಭಿದಂ ರುದ್ರತೇಜಃಸ್ವರೂಪಂ|
ಸೇನಾನ್ಯಂ ತಾರಕಾಘ್ನಂ ಗಜಮುಖಸಹಿತಂ ಕಾರ್ತಿಕೇಯಂ ಷಡಾಸ್ಯಂ
ಸುಬ್ರಹ್ಮಣ್ಯಂ ಮಯೂರಧ್ವಜರಥಸಹಿತಂ ದೇವದೇವಂ ನಮಾಮಿ ||
’*****
ಗಂಗಾಸುತಾಯ ದೇವಾಯ ಸ್ಕಂದಾಯ ಬ್ರಹ್ಮಚಾರಿಣೇ
ಕುಂಡಲೀನಿಸ್ವರೂಪಾಯ ಸ್ವಾಮಿನಾಥಾಯ ಮಂಗಳಂ ||
'*****