Saturday, June 6, 2009

ಶ್ರೀ ಕಾರ್ತಿಕೇಯ ನಾಮಾನುಕೀರ್ತನಂ

ಶ್ರೀ ಸ್ಕಂದ ಉವಾಚ

ಯೋಗೀಶ್ವರೋ ಮಹಾಸೇನಃ ಕಾರ್ತಿಕೇಯಾಗ್ನಿನಂದನಃ
ಸ್ಕಂದಃ ಕುಮಾರಃ ಸೇನಾನೀಃ ಸ್ವಾಮೀ ಶಂಕರಸಂಭವಃ ||೧||
ಗಾಂಗೇಯಸ್ತಾಮ್ರ ಚೂಡಶ್ಚಬ್ರಹ್ಮಚಾರೀ ಶಿಖಿಧ್ವಜಃ
ತಾರಕಾರೀರುಮಾಪುತ್ರಃ ಕ್ರೌಂಚಾರಿಶ್ಚಷಡಾನನಃ ||೨||
ಶಬ್ಧಬ್ರಹ್ಮಸಮುದ್ಗಶ್ಚ ಸಿದ್ಧಃ ಸಾರಸ್ವತೋ ಗುಹಃ
ಸನತ್ಕುಮಾರೋ ಭಗವಾನ್ ಭೋಗಮೋಕ್ಷಫಲಪ್ರದಃ ||೩||
ಶರಜನ್ಮಾ ಗಣಾಧೀಶ ಪೂರ್ವಜೋ ಮುಕ್ತಿಮಾರ್ಗಕೃತ್
ಸರ್ವಾಗಮ ಪ್ರಣೇತಾ ಚ ವಾಂಚಿತಾರ್ಥ ಪ್ರದರ್ಶನಃ ||೪||
ಅಷ್ಟಾವಿಂಶತಿ ನಾಮಾನಿ ಮದೀಯಾನೀಹ ಯಃ ಪಠೇತ್
ಪ್ರತ್ಯೂಷಂ ಶ್ರದ್ದಯಾಯುಕ್ತೋ ಮೂಕೋ ವಾಚಸ್ಪತಿರ್ಭವೇತ್ ||೫||
ಮಹಾಮಂತ್ರ ಮಯಾನೀತಿ ಮಮ ನಾಮಾನುಕೀರ್ತನಂ
ಮಹಾಪ್ರಙ್ನಾಮವಾಪ್ನೋತಿ ನಾತ್ರ ಕಾರ್ಯ ವಿಚಾರಣಾ ||೬||

||ಇತಿ ಶ್ರೀ ರುದ್ರಯಾಮಲೇ ಪ್ರಙ್ನಾವಿವರ್ಧನಾಖ್ಯಂ ಶ್ರೀಮತ್ ಕಾರ್ತಿಕೇಯಾ ಸ್ತೋತ್ರಂ ಸಂಪೂರ್ಣಂ ||


* ಪ್ರಾಚೀನ ತಂತ್ರ ಗ್ರಂಥವಾದಂತಹ ರುದ್ರ ಯಾಮಲದಲ್ಲಿ ಸ್ವತಃ ಶ್ರೀ ಸ್ಕಂದಮೂರ್ತಿಯೇ ನೀಡಿರುವಂತಹ ಕಾರ್ತಿಕೇಯ ನಾಮನುಕೀರ್ತನೆ ೨೮ ನಾಮಗಳನ್ನೊಳಗೊಂಡು ಪ್ರಙ್ನಾ ವರ್ಧಕ ಸ್ತೋತ್ರವಾಗಿದೆ.

No comments: