Sunday, June 7, 2009

ಶ್ರೀ ಸುಬ್ರಹ್ಮಣ್ಯ ಭುಜಂಗಂ


ಸದಾ ಬಾಲರೂಪಾಪಿ ವಿಘ್ನಾದ್ರಿಹಂತ್ರೀ
ಮಹಾದಂತಿವಕ್ತ್ರಾಪಿ ಪಂಚಾಸ್ಯಮಾನ್ಯಾ
ವಿಧೀಂದ್ರಾದಿಮೃಗ್ಯಾ ಗಣೇಶಾಭಿಧಾನಾ
ವಿಧತ್ತಾಂ ಶ್ರಿಯಂ ಕಾಪಿ ಕಲ್ಯಾಣಮೂರ್ತಿಃ ||೧||

ನ ಜಾನಾಮಿ ಪದ್ಯಂ ನ ಜಾನಾಮಿ ಗದ್ಯಂ
ನ ಜಾನಾಮಿ ಶಬ್ದಂ ನ ಜಾನಾಮಿ ಚಾರ್ಥಮ್
ಚಿದೇಕಾ ಷಡಾಸ್ಯಾ ಹೃದೀ ದ್ಯೋತತೇ ಮೇ
ಮುಖಾನ್ನಿಃಸರಂತೇ ಗಿರಿಶ್ಚಾಪಿ ಚಿತ್ರಮ್ ||೨||

ಮಯೂರಾಧಿರೂಢಂ ಮಹಾವಾಕ್ಯಗೂಢಂ
ಮನೋಹಾರಿದೇಹಂ ಮಹಚ್ಚಿತ್ತಗೇಹಂ
ಮಹೀದೇವದೇವಂ ಮಹಾವೇದಭಾವಂ
ಮಹಾದೇವಬಾಲಂ ಭಜೆ ಲೋಕಪಾಲಂ ||೩||

ಯದಾ ಸನ್ನಿಧಾನಂ ಗತಾ ಮಾನವಾ ಮೇ
ಭವಾಂಭೋಧಿಪಾರಂ ಗತಾಸ್ತೇ ತದೈವ|
ಇತಿ ವ್ಯಂಜಯನ್ಸಿಂಧುತೀರೇ ಯ ಆಸ್ತೇ
ತಮೀಡೇ ಪವಿತ್ರಂ ಪರಾಶಕ್ತಿಪುತ್ರಂ ||೪||

ಯಥಾಬ್ದೇಸ್ತರಂಗಾ ಲಯಂ ಯಾಂತಿ ತುಂಗಾ-
ಸ್ತಥೈವಾಪದಃ ಸನ್ನಿಧೌ ಸೇವತಾಂ ಮೇ|
ಇತೀವೋರ್ಮಿಪಂಕ್ತೀರ್ನೃಣಾಂ ದರ್ಶಯಂತಂ
ಸದಾ ಭಾವಯೇ ಹೃತ್ಸರೋಜೇ ಗುಹಂ ತಂ ||೫||

ಗಿರೌ ಮನ್ನಿವಾಸೇ ನರಾ ಯೇಧಿರೂಢಾ
ಸ್ತದಾ ಪರ್ವತೇ ರಾಜತೇ ತೇಧಿರೂಢಾಃ
ಇತೀವ ಬ್ರುವನ್ಗಂಧಶೈಲಾಧಿರೂಢಃ
ಸ ದೇವೋ ಮುದೇ ಮೇ ಸದಾ ಷಣ್ಮುಖೋಸ್ತು ||೬||

ಮಹಾಂಭೋಧಿತೀರೇ ಮಹಾಪಾಪಚೋರೇ
ಮುನೀಂದ್ರಾನುಕೂಲೇ ಸುಗಂಧಾಖ್ಯ ಶೈಲೇ
ಗುಹಾಯಾಂ ವಸಂತಂ ಸ್ವಭಾಸಾ ಲಸಂತಂ
ಜನಾರ್ತಿಂ ಹರಂತಂ ಶ್ರಯಾಮೋ ಗುಹಂ ತಂ ||೭||

ಲಸತ್ಸ್ವರ್ಣಗೇಹೆ ನೃಣಾಂ ಕಾಮದೋಹೇ
ಸುಮಸ್ತೋಮ ಸಂಛನ್ನ ಮಾಣಿಕ್ಯಮಂಚೇ
ಸಮುದ್ಯತ್ಸಹಸ್ರಾರ್ಕತುಲ್ಯ ಪ್ರಕಾಶಂ
ಸದಾ ಭಾವಯೇ ಕಾರ್ತಿಕೇಯಂ ಸುರೇಶಂ ||೮||

ರಣದ್ದಂಸಕೇ ಮಂಜುಳೇತ್ಯಂತ ಶೋಣೇ
ಮನೋಹಾರಿ ಲಾವಣ್ಯ ಪೀಯೂಷಪೂರ್ಣೇ
ಮನಷಠ್ಪದೋ ಮೇ ಭವಕ್ಲೇಶತಪ್ತಃ
ಸದಾ ಮೋದತಾಂ ಸ್ಕಂದ ತೇ ಪಾದಪದ್ಮೇ ||೯||

ಸುವರ್ಣಾಭದಿವ್ಯಾಂಬರೈರ್ಭಾಸಮಾನಾಂ
ಕ್ಷಣತ್ಕಿಂಕಿಣೀ ಮೇಖಲಾ ಶೋಭಮಾನಾಂ
ಲಸದ್ದೇಮಪಟ್ಟೇನ ವಿದ್ಯೋತಮಾನಾಂ
ಕಟಿಂಭಾವಯೇ ಸ್ಕಂದ ತೇ ದೀಪ್ಯಮಾನಾಂ ||೧೦||

ಪುಳಿಂದೇಶಕನ್ಯಾಘನಾಭೋಗತುಂಗ
ಸ್ತನಾಲಿಂಗನಾಸಕ್ತಕಾಶ್ಮೀರರಾಗಂ
ನಮಸ್ಯಾಮ್ಯಹಂ ತಾರಕಾರೇ ತವೋರಃ
ಸ್ವಭಕ್ತಾವನೇ ಸರ್ವದಾ ಸಾನುರಾಗಂ ||೧೧||

ವಿಧೌ ಕ್ಲೃಪ್ತದಂಡಾನ್ ಸ್ವಲೀಲಾಧ್ರುತಾಂಡಾ
ನ್ನಿರಸ್ತೇಭಶುಂಡಾನ್ ದ್ವಿಷತ್ಕಾಲದಂಡಾನ್
ಹತೇಂದ್ರಾರಿಷಂಡಾನ್ ಜಗತ್ತ್ರಾಣಶೌಂಡಾ
ನ್ಸದಾ ತೇ ಪ್ರಚಂಡಾನ್ ಶ್ರಯೇ ಬಾಹುದಂಡಾನ್ ||೧೨||

ಸದಾ ಶಾರದಾಃ ಷಣ್ ಮೃಗಾಂಕಾ ಯದಿ ಸ್ಯುಃ
ಸಮುದ್ಯಂತ ಏವ ಸ್ಥಿತಾಶ್ಚೇತ್ಸಮಂತಾತ್
ಸದಾ ಪೂರ್ಣಬಿಂಬಃ ಕಲಂಕೈಶ್ಚ ಹೀನಾ
ಸ್ತದಾ ತ್ವನ್ಮುಖಾನಾಂ ಬ್ರುವೇ ಸ್ಕಂದ ಸಾಮ್ಯಮ್ ||೧೩||

ಸ್ಫುರನ್ಮಂದಹಾಸೈಃ ಸಹಂಸಾನಿ ಚಂಚ
ತ್ಕಟಾಕ್ಷಾವಲೀಭೃಂಗಸಂಘೋಜ್ವಲಾನಿ
ಸುಧಾಸ್ಯಂದಿಬಿಂಬಾಧರಾಣೀಶಸೂನೋ
ತವಾಲೋಕಯೇ ಷಣ್ಮುಖಾಂಭೋರುಹಾಣಿ ||೧೪||

ವಿಶಾಲೇಷು ಕರ್ಣಾಂತದೀರ್ಘೇಷ್ವಜಸ್ರಂ
ದಯಾಸ್ಯಂದಿಷು ದ್ವಾದಶಸ್ವೀಕ್ಷಣೇಷು
ಮಯೀಷತ್ಕಟಾಕ್ಷಃ ಸಕೃತ್ಪಾತಿತಶ್ಚೇ
- ದ್ಭವೇತ್ತೇ ದಯಾಶೀಲ ಕಾ ನಾಮ ಹಾನಿಃ ||೧೫||

ಸುತಾಂಗೋದ್ಭವೋ ಮೇಸಿ ಜೀವೇತಿ ಷಡ್ದಾ
ಜಪನ್ಮಂತ್ರಮೀಶೋ ಮುದಾ ಜಿಘ್ರತೇ ಯಾನ್
ಜಗದ್ಭಾರಭೃದ್ಭ್ಯೋ ಜಗನ್ನಾಥ ತೇಭ್ಯಃ
ಕಿರೀಟೋಜ್ವಲೇಭ್ಯೋ ನಮೋ ಮಸ್ತಕೇಭ್ಯಃ ||೧೬||

ಸ್ಫುರದ್ರತ್ನಕೇಯೂರಹಾರಾಭಿರಾಮ
ಶ್ಚಲತ್ಕುಂಡಲಶ್ರೀಲಸದ್ಗಂಡಭಾಗಃ
ಕಟೌ ಪೀತವಾಸಾಃ ಕರೇ ಚಾರುಶಕ್ತಿಃ
ಪುರಸ್ತಾನ್ಮಮಾಸ್ತಾಂ ಪುರಾರೇಸ್ತನೂಜಃ ||೧೭||

ಇಹಾಯಾಹಿ ವತ್ಸೇತಿ ಹಸ್ತಾನ್ಪ್ರಸಾರ್ಯಾ
ಹ್ವಯತ್ಯಾದರಾಚ್ಛಂಕರೇ ಮಾತುರಂಕಾತ್
ಸಮುತ್ಪತ್ಯ ತಾತಂ ಶ್ರಯಂತಂ ಕುಮಾರಂ
ಹರಾಶ್ಲಿಷ್ಟಗಾತ್ರಂ ಭಜೇ ಬಾಲಮೂರ್ತಿಂ ||೧೮||

ಕುಮಾರೇಶಸೂನೋ ಗುಹಸ್ಕಂದ ಸೇನಾ
ಪತೇ ಶಕ್ತಿಪಾಣೇ ಮಯೂರಾಧಿರೂಢ
ಪುಲಿಂದಾತ್ಮಜಾಕಾಂತ ಭಕ್ತಾರ್ತಿಹಾರಿನ್
ಪ್ರಭೋ ತಾರಕಾರೇ ಸದಾ ರಕ್ಷ ಮಾಂ ತ್ವಂ ||೧೯||

ಪ್ರಶಾಂತೇಂದ್ರಿಯೇ ನಷ್ಟಸಂಜ್ಞೇ ವಿಚೇಷ್ಟೇ
ಕಫೋದ್ಗಾರಿವಕ್ತ್ರೇ ಭಯೋತ್ಕಂಪಿಗಾತ್ರೇ
ಪ್ರಯಾಣೋನ್ಮುಖೇ ಮಯ್ಯನಾಥೇ ತದಾನೀಂ
ದ್ರುತಂ ಮೇ ದಯಾಲೋ ಭವಾಗ್ರೇ ಗುಹ ತ್ವಂ ||೨೦||

ಕೃತಾಂತಸ್ಯ ದೂತೇಷು ಚಂಡೇಷು ಕೋಪಾ
ದ್ದಹ ಚ್ಛಿಂದ್ಧಿ ಭಿಂದ್ದೀತಿ ಮಾಂ ತರ್ಜಯತ್ಸು
ಮಯೂರಂ ಸಮಾರುಹ್ಯ ಮಾ ಭೈರಿತಿ ತ್ವಂ
ಪುರಃ ಶಕ್ತಿಪಾಣಿರ್ಮಮಾಯಾಹಿ ಶೀಘ್ರಂ ||೨೧||

ಪ್ರಣಮ್ಯಾಸಕೃತ್ಪಾದಯೋಸ್ತೇ ಪತಿತ್ವಾ
ಪ್ರಸಾದ್ಯ ಪ್ರಭೋ ಪ್ರಾರ್ಥಯೇನೇಕವಾರಂ
ನ ವಕ್ತುಂ ಕ್ಷಮೋಹಂ ತದಾನೀಂ ಕೃಪಾಬ್ದೇ
ನ ಕಾರ್ಯಾಂತಕಾಲೇ ಮನಾಗಪ್ಯುಪೇಕ್ಷಾ ||೨೨||

ಸಹಸ್ರಾಂಡಭೋಕ್ತಾ ತ್ವಯಾ ಶೂರನಾಮಾ
ಹತಸ್ತಾರಕಃ ಸಿಂಹವಕ್ತ್ರಶ್ಚ ದೈತ್ಯಃ
ಮಮಾಂತರ್ಹೃದಿಸ್ಥಂ ಮನಃಕ್ಲೇಶಮೇಕಂ
ನ ಹಂಸಿ ಪ್ರಭೋ ಕಿಂ ಕರೋಮಿ ಕ್ವ ಯಾಮಿ ||೨೩||

ಅಹಂ ಸರ್ವದಾ ದುಃಖಭಾರಾವಸನ್ನೋ
ಭವಾನ್ದೀನಬಂಧುಸ್ತ್ವದನ್ಯಂ ನ ಯಾಚೇ
ಭವದ್ಭಕ್ತಿರೋಧಂ ಸದಾ ಕ್ಲೃಪ್ತಬಾಧಂ
ಮಮಾಧಿಂ ದ್ರುತಿಂ ನಾಶಯೋಮಾಸುತ ತ್ವಂ ||೨೪||

ಅಪಸ್ಮಾರಕುಷ್ಟಕ್ಷಯಾರ್ಶಃಪ್ರಮೇಹ
ಜ್ವರೋನ್ಮಾದಗುಲ್ಮಾದಿರೋಗಾ ಮಹಾಂತಃ
ಪಿಶಾಚಾಶ್ಚ ಸರ್ವೇ ಭವತ್ಪತ್ರಭೂತಿಂ
ವಿಲೋಕ್ಯ ಕ್ಷಣಾತ್ತಾರಕಾರೇ ದ್ರವಂತೇ ||೨೫||

ದೃಶಿ ಸ್ಕಂದಮೂರ್ತಿಃ ಶ್ರುತೌ ಸ್ಕಂದಕೀರ್ತಿರ್ಮುಖೇ
ಮೇ ಪವಿತ್ರಂ ಸದಾ ತಚ್ಚರಿತ್ರಂ
ಕರೇ ತಸ್ಯ ಕೃತ್ಯಂ ವಪುಸ್ತಸ್ಯ ಭೃತ್ಯಂ
ಗುಹೇ ಸಂತು ಲೀನಾ ಮಮಾಶೇಷಭಾವಾಃ ||೨೬||

ಮುನೀನಾಮುತಾಹೋ ನೃಣಾಂ ಭಕ್ತಿಭಾಜಾ-
ಮಭೀಷ್ಟಪ್ರದಾಃ ಸಂತಿ ಸರ್ವತ್ರ ದೇವಾಃ
ನೃಣಾಂಮಂತ್ಯಜಾನಾಮಪಿ ಸ್ವಾರ್ಥದಾನೇ
ಗುಹಾದ್ದೈವಮನ್ಯಂ ನ ಜಾನೇ ನ ಜಾನೇ ||೨೭||

ಕಲತ್ರಂ ಸುತಾ ಬಂಧುವರ್ಗಃ ಪಶುರ್ವಾ
ನರೋ ವಾಥ ನಾರೀ ಗೃಹೇ ಯೇ ಮದೀಯಾಃ
ಯಜಂತೋ ನಮಂತಃ ಸ್ತುವಂತೋ ಭವಂತಂ
ಸ್ಮರಂತಶ್ಚ ತೇ ಸಂತು ಸರ್ವೇ ಕುಮಾರ ||೨೮||

ಮೃಗಾಃ ಪಕ್ಷಿಣೋ ದಂಶಕಾ ಯೇ ಚ ದುಷ್ಟಾ-
ಸ್ತಥಾ ವ್ಯಾಧಯೋ ಬಾಧಕಾ ಯೇ ಮದಂಗೇ
ಭವಚ್ಛಕ್ತಿತೀಕ್ಷ್ಣಾಗ್ರಭಿನ್ನಾಃ ಸುದೂರೇ
ವಿನಶ್ಯಂತು ತೇ ಚೂರ್ಣಿತಕ್ರೌಂಚಶೈಲ ||೨೯||

ಜನಿತ್ರಿ ಪಿತಾ ಚ ಸ್ವಪುತ್ರಾಪರಾಧಂ
ಸಹೇತೇ ನ ಕಿಂ ದೇವಸೇನಾಧಿನಾಥ
ಅಹಂ ಚಾತಿಬಾಲೋ ಭವಾನ್ ಲೋಕತಾತಃ
ಕ್ಷಮಸ್ವಾಪರಾಧಂ ಸಮಸ್ತಂ ಮಹೇಶ ||೩೦||

ನಮಃ ಕೇಕಿನೇ ಶಕ್ತಯೇ ಚಾಪಿ ತುಭ್ಯಂ
ನಮಶ್ಛಾಗ ತುಭ್ಯಂ ನಮಃ ಕುಕ್ಕುಟಾಯ
ನಮಃ ಸಿಂಧವೇ ಸಿಂಧುದೇಶಾಯ ತುಭ್ಯಂ
ಪುನಃ ಸ್ಕಂದಮೂರ್ತೇ ನಮಸ್ತೇ ನಮೋಸ್ತು ||೩೧||

ಜಯಾನಂದಭೂಮನ್ ಜಯಾಪಾರಧಾಮನ್
ಜಯಾಮೋಘಕೀರ್ತೇ ಜಯಾನಂತಮೂರ್ತೇ
ಜಯಾನಂದ ಸಿಂಧೋ ಜಯಾಶೇಷಬಂಧೋ
ಜಯ ತ್ವಂ ಸದಾ ಮುಕ್ತಿದಾನೇಶಸೂನೋ ||೩೨||

ಭುಜಂಗಾಖ್ಯವೃತ್ತೇನ ಕ್ಲೃಪ್ತಂ ಸ್ತವಂ ಯಃ
ಪಠೇದ್ಭಕ್ತಿಯುಕ್ತೋ ಗುಹಂ ಸಂಪ್ರಣಮ್ಯ
ಸ ಪುತ್ರಾನ್ಕಳತ್ರಂ ಧನಂ ಧೀರ್ಘಮಾಯುಃ
ಲಭೇತ್ಸ್ಕಂದಸಾಯುಜ್ಯಮಂತೇ ನರಃ ಸಃ ||೩೩||

||ಇತಿ ಶ್ರೀಶಂಕರ ವಿರಚಿತ ಶ್ರೀಸುಬ್ರಹ್ಮಣ್ಯ ಭುಜಂಗಂ ಸಂಪೂರ್ಣಂ||

***
ಶ್ರೀ ಶಂಕರಭಗವತ್ಪಾದರಿಂದ ರಚಿತವಾದ ಶ್ರೀ ಸುಬ್ರಹ್ಮಣ್ಯ ಭುಜಂಗ ಸ್ತೋತ್ರವು ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕೃಪೆಯಿಂದ ಆಯುರಾರೋಗ್ಯ ಐಸ್ವರ್ಯಾಭಿವೃದ್ಧಿಯನ್ನು ಪಡೆಯಲು ಅತ್ಯಂತ ಪ್ರಭಾವಶಾಲಿಯಾಗಿದೆ. ಶ್ರೀ ಶಂಕರಭಗವತ್ಪಾದರ ವಿರೋಧಿಗಳು ಅವರ ಮೇಲೆ ನಡೆಸಿದ ವಾಮಾಚಾರದಿಂದ ಉಂಟಾದ ಅನಾರೋಗ್ಯವನ್ನು ಅವರು ತಿರುಚ್ಚೆಂದೂರಿನ ಶ್ರೀ ಸುಬ್ರಹ್ಮಣ್ಯಸ್ವಾಮಿಯನ್ನು ಈ ಸ್ತೋತ್ರದ ಮೂಲಕ ೪೮ ದಿನಗಳು ಸೇವಿಸಿ ಗುಣಹೊಂದಿದರೆಂದು ಪ್ರತೀತಿ ಇದೆ.

No comments: