Sunday, May 3, 2009

ಸುಬ್ರಹ್ಮಣ್ಯಾಶ್ಟಕಂ





ಹೇ ಸ್ವಾಮಿನಾಥ ಕರುಣಾಕರ ದೀನ ಬಂಧೋ
ಶ್ರೀ ಪಾರ್ವತೀಶ ಮುಖ ಪಂಕಜ ಪದ್ಮ ಬಂಧೋ
ಶ್ರೀಶಾಧಿ ದೇವ ಗಣ ಪೂಜಿತ ಪಾದ ಪದ್ಮ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೧||

ದೇವಾಧಿ ದೇವ ಸುತ ದೇವ ಗಣಾಧಿನಾಥ
ದೇವೇಂದ್ರ ವಂದ್ಯ ಮೃದು ಪಂಕಜ ಮಂಜುಪಾದ
ದೇವರ್ಷಿ ನಾರದ ಮುನೀಂದ್ರ ಸುಗೀತ ಕೀರ್ಥೆ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೨||

ನಿತ್ಯಾನ್ನದಾನ ನಿರಥಾಖಿಲ ರೋಗ ಹರಿನ್
ಭಾಗ್ಯ ಪ್ರಧಾನ ಪರಿಪೂರಿತ ಭಕ್ತ ಕಾಮ
ಶೃತ್ಯಾಗಮ ಪ್ರಣವ ವಾಚ್ಯ ನಿಜ ಸ್ವರೊಪ.
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೩||

ಕ್ರೌಂಚಾ ಸುರೇಂದ್ರ ಮದಕಂಡನ ಶಕ್ತಿ ಶೂಲ
ಛಾಪಾದಿಶಸ್ತ್ರ ಪರಿಮಂಡಿತ ದಿವ್ಯಪಾಣಿ
ಶ್ರೀಕುಂಡಲೀಶ ದೃತತುಂಡ ಶಿಖೀಂದ್ರವಾಹ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೪||

ದೇವಾಧಿದೀವ ರಥ ಮಂಡಲಮದ್ಯವೇಧ್ಯ
ದೇವೇಂದ್ರ ಪೀಡ ನಕರಂ ದೃಢಛಾಪ ಹಸ್ತ
ಶೂರಂನಿಹತ್ಯಸುರಕೋಟಿಭಿರಾದಮ್ಯಮಾನ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೫||

ಹಾರಾದಿ ರತ್ನ ಮಣಿ ಯುಕ್ತ ಕಿರೀಟಹಾರ
ಕೇಯೂರಕುಂಡಲಸ್ಥ್ಕವಚಾಭಿರಾಮ
ಹೇ ವೀರ ತಾರಕ ಜಯಾಮರ ಬೃಂದ ವಂದ್ಯ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೬||

ಪಂಚಾಕ್ಷರಾದಿ ಮನು ಮಂತ್ರಿತ ಗಾಂಗತೋಯೈಃ
ಪಂಚಾಮೃತ ಪ್ರೌಮುತೀಂದ್ರ ಮುಖೈರ್ಮುನೀಂದ್ರೈ
ಪಟ್ಟಾಭಿಶಿಕ್ತ ಹರಿಯುಕ್ತ ಪರಾಶನಾಥ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೭||

ಶ್ರೀ ಕಾರ್ತಿಕೇಯ ಕರುಣಾಮೃತ ಪೂರ್ಣದೃಶ್ಟ್ಯ
ಕಾಮಾದಿರೋಗ ಕಲುಶೀಕೃತದೃಶ್ಟಚಿತ್ತಂ
ಸಿಕ್ಥ್ವಾ ತು ಮಾಮವ ಕಳಾಧರ ಕಾಂತಿಕಾಂತ್ಯ
ವಲ್ಲೀಶನಾಥ ಮಮ ದೇಹಿ ಕರಾವಲಂಬಂ ||೮||

ಸುಬ್ರಹ್ಮಣ್ಯಾಶ್ಟಕಂ ಪುಣ್ಯಂ ಯಃ ಪಠತಿ ದ್ವಿಜೋತ್ತಮ
ತೇ ಸರ್ವೆ ಮುಕ್ತಿಮಾಯಾಂತಿ ಸುಬ್ರಹ್ಮಣ್ಯಪ್ರಸಾದತಃ
ಸುಬ್ರಹ್ಮಣ್ಯಾಶ್ಟಕಮಿದಂ ಪ್ರಾತರುತ್ಥಾಯ ಯಃ ಪಠೇತ್
ಕೋಟಿ ಜನ್ಮ ಕೃತಂ ಪಾಪಂ ತತ್ಕ್ಷಣಾದೇವ ನಶ್ಯತಿ ||


' ******

ಅಂಬಿಕಾತನಯಂ ಸ್ಕಂದಂ ಷಣ್ಮುಖಂ ಕುಕ್ಕುಟಧ್ವಜಂ
ಶಕ್ತಿಹಸ್ತಂ ಮಯೂರಸ್ಥಂ ಕಾರ್ತಿಕೇಯಂ ನಮಾಮ್ಯಹಂ ||

’*****
ಗಾಂಗೇಯಂ ವಹ್ನಿಗರ್ಭಂ ಶರವಣಜನಿತಂ ಜ್ನಾನಶಕ್ಟಿಂ ಕುಮಾರಂ
ಬ್ರಹ್ಮಣ್ಯಂ ಸ್ಕಂದದೇವಂ ಗುಹಮಚಲಭಿದಂ ರುದ್ರತೇಜಃಸ್ವರೂಪಂ|
ಸೇನಾನ್ಯಂ ತಾರಕಾಘ್ನಂ ಗಜಮುಖಸಹಿತಂ ಕಾರ್ತಿಕೇಯಂ ಷಡಾಸ್ಯಂ
ಸುಬ್ರಹ್ಮಣ್ಯಂ ಮಯೂರಧ್ವಜರಥಸಹಿತಂ ದೇವದೇವಂ ನಮಾಮಿ ||
’*****
ಗಂಗಾಸುತಾಯ ದೇವಾಯ ಸ್ಕಂದಾಯ ಬ್ರಹ್ಮಚಾರಿಣೇ
ಕುಂಡಲೀನಿಸ್ವರೂಪಾಯ ಸ್ವಾಮಿನಾಥಾಯ ಮಂಗಳಂ ||
'*****

Monday, March 23, 2009

ಕೆಲವು ಕನ್ನಡ ಭಜನೆಗಳು

*******
ಆತ್ಮಾರಾಮ ಆನಂದರಮಣ
ಅಚ್ಯುತಕೇಶವ ಹರಿನಾರಾಯಣ
ಭವಭಯಹರಣ ವಂದಿತಚರಣ
ರಘುಕುಲ ಭೂಷಣ ರಾಜೀವ ಲೋಚನ
ಆದಿನಾರಯಣ ಅನಂತಶಯನ
ಸಚ್ಚಿದಾನಂದ ಶ್ರೀಸತ್ಯನಾರಾಯಣ

*******
ರಾಧೆ ರಾಧೆ ರಾಧೆ .... ರಾಧೆ ಗೋವಿಂದಾ
ಬೃಂದಾವನ ಕಂದ ಬೃಂದಾವನ ಕಂದ
ನಂದಕಿಶೋರ ನವನೀತಚೋರ ರಾಧೆ ಗೋವಿಂದ
ಅನಾಥನಾಥ ದೀನಬಂಧು ರಾಧೆ ಗೋವಿಂದ
ಪಂಢರಿನಾಥ ಪಾಂಡುರಂಗ ರಾಧೆ ಗೋವಿಂದ
ಜಯ ವಿಟ್ಠಲ ಜಯಹರಿ ವಿಟ್ಠಲ ರಾಧೆ ಗೋವಿಂದ
*****

Sunday, March 15, 2009

ಶೃಂಗಪುರಾಧೀಶ್ವರಿ


ಪಲ್ಲವಿ:

ಶೃಂಗಪುರಾಧೀಶ್ವರಿ ಶಾರದೆ
ಶುಭಮಂಗಳೆ ಸರ್ವಾಭೀಷ್ಟಪ್ರಧೆ

ಅನುಪಲ್ಲವಿ:

ಶಂಕರ ಸನ್ನುತೆ ಶ್ರೀ ಪದ್ಮಚರಣೇ ಸಕಲಕಲಾ ವಿಶಾರದೆ ವರದೆ
ಸಲಹೆನ್ನ ತಾಯೆ ಸಾಮಗಾನಪ್ರಿಯೇ

ಚರಣ:

ಕರುಣಿಸೆನ್ನ ಶ್ರುತಿ ಗತಿಗಳ ಮಾತೆ
ಕಮನೀಯ ಸಪ್ತಸ್ವರಸುಪೂಜಿತೆ

ಕಾವ್ಯ ಗಾನ ಕಲಾಸ್ವರೂಪಿಣೀ
ಕಾಮಿತ ದಾಯಿನಿ ಕಲ್ಯಾಣಿ ಜನನಿ

Monday, February 16, 2009

ಹಿಂದಿನ ಸಾಲಿನ ಹುಡುಗರು

* ಕೆ. ಎಸ್. ನರಸಿಂಹಸ್ವಾಮಿ ಅವರ ಶಿಲಾಲತೆ ಕವನ ಸಂಕಲನದಿಂದ ಆಯ್ದ ಕವನ
ಬೆರಳಚ್ಚು ನೆರವು: ಕು| ಮಮತಾ. ವಿ.

ಹಿಂದಿನ ಸಾಲಿನ ಹುಡುಗರು ಎಂದರೆ
ನಮಗೇನೇನು ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದು ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೇ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ ?
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೇ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದುಬಾರವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುಟವೆರಿಸಲೆನ್ನುವೆವು.

ಸಂಬಳ ಸಾಲದ ಉಪಾಧ್ಯಾಯರಿಗೆ
ಬೆಂಬಲವಾಗಿಯೇ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೇಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು!
ಕನ್ನಡದಲ್ಲೇ ತೆರ್ಗಡೆಯಾಗದ
ಪಂಡಿತಪುತ್ರರ ಪಡೆ ನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೇ ನಮಗಿಲ್ಲ.
ಸೋತವರಿಗೆ ನಾವಿಲ್ಲವೇ ಮಾದರಿ?
ಕೆರೆಗೆ ಬೀಳುವಿದು ತರವಲ್ಲ.

ಗೆದ್ದವರೇರುವ ಭಾಗ್ಯದ ದಾರಿಗೆ
ಕದಲದ ದೀಪಗಳಾಗುವೆವು;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೆ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಬಾಗ್ಯದ ಸೆರೆಯಲಿ
ಅನಂತಸುಖವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದು ಬಿಡೆವು;
ನೆಮ್ಮದಿಯಾಗಿಯೇ ಉಲಿಯುವೆವು!

ಹಿಂದಿನ ಸಾಲಿನ ಹುಡುಗರು

* ಕೆ. ಎಸ್. ನರಸಿಂಹಸ್ವಾಮಿ ಅವರ ಶಿಲಾಲತೆ ಕವನ ಸಂಕಲನದಿಂದ ಆಯ್ದ ಕವನವವನ್ನು ಟೈಪ್ ಮಾಡಿ ಕೊಟ್ಟವರು ಕು| ಮಮತ ವಿ.

ಹಿಂದಿನ ಸಾಲಿನ ಹುಡುಗರು ಎಂದರೆ
ನಮಗೇನೇನು ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ;
ನಮಗೆಂದೆಂದು ಜಯವಿಲ್ಲ!

ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೇ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ ?
ಚಿಂತಿಸಬಾರದು ದುರ್ಗತಿಗೆ.

ವರುಷ ವರುಷವೂ ನಾವಿದ್ದಲ್ಲಿಯೇ
ಹೊಸ ವಿದ್ಯಾರ್ಥಿಗಳಾಗುವೆವು;
ಪುಟಗಳ ತೆರೆಯದೆ ತಟತಟ ಓದದೆ
ಬಿಸಿಲಿಗೆ ಗಾಳಿಗೆ ಮಾಗುವೆವು!

ಜೊತೆಯಲಿ ಕೂರುವ ತಮ್ಮತಂಗಿಯರ
ಓದ್ಹುಬಾರವನು ನೋಯಿಸೆವು;
ನಮ್ಮಂತಾಗದೆ ಅವರೀ ಶಾಲೆಯ
ಬಾವುತವೆರಿಸಲೆನ್ನುವೆವು.

ಸಂಬಳ ಸಾಲದ ಉಪಾದ್ಯಾಯರಿಗೆ
ಬೆಂಬಲವಾಗಿಯೇ ನಿಲ್ಲುವೆವು;
ಪಾಠಪ್ರವಚನ ರುಚಿಸದೆ ಹೋದರೆ
ಪಾಕಂಪೊಪ್ಪನು ಮೆಲ್ಲುವೆವು.

ತರಗತಿಗೆನೋ ನಾವೇ ಹಿಂದು;
ಹಿಂದುಳಿದವರೇ ನಾವಿಲ್ಲಿ!
ಆಟದ ಬಯಲಲಿ ನೋಡಲಿ ಬಂದು
ಆಂಜನೆಯರೇ ನಾವಲ್ಲಿ!

ಪಂಪ ಕುಮಾರವ್ಯಾಸರ ದಾಸರ
ಹರಿಹರ ಶರಣರ ಕುಲ ನಾವು!
ಕನ್ನಡದಲ್ಲೇ ತೆರ್ಗದೆಯಾಗದ
ಪಂಡಿತಪುತ್ರರ ಪದೆನಾವು!

ಗೆದ್ದವರೆಲ್ಲಾ ನಮ್ಮವರೇ ಸರಿ;
ಗೆಲ್ಲುವಾತುರವೇ ನಮಗಿಲ್ಲ.
ಸೋತವರಿಗೆ ನಾವಿಲ್ಲವೇ ಮಾದರಿ?
ಕೆರೆಗೆ ಬೀಳುವಿದು ತರವಲ್ಲ.

ಗೆದ್ದವರೇರುವ ಬಾಗ್ಯದ ದಾರಿಗೆ
ಕದಲದ ದೀಪಗಲಾಗುವೆವು;
ಹಲವರು ಸೋಲದೆ ಕೆಲವರ ಗೆಲುವಿಗೆ
ಬೆಲೆಯಿರದೆಂದೆ ನಂಬಿಹೆವು.

ಊರಿಗೆ ಊರೇ ಹಸೆಯಲಿ ನಿಂತರೆ
ಆರತಿ ಬೆಳಗಲು ಜನವೆಲ್ಲಿ?
ಎಲ್ಲ ಹಾಡುವ ಬಾಯೇ ಆದರೆ
ಚಪ್ಪಾಳೆಗೆ ಜನವಿನ್ನೆಲ್ಲಿ?

ಲೋಕದ ಶಾಲೆಯ ಬಾಗ್ಯದ ಸೆರೆಯಲಿ
ಅನಂತಸುಕವನು ಕಂಡಿಹೆವು.
ಇದೇ ಸತ್ಯವೆಮಗಿದರಾಸರೆಯಲಿ
ಜಯಾಪಜಯಗಳ ದಾಟುವೆವು.

ಪುಸ್ತಕ ಓದದೆ ಪ್ರೀತಿಯನರಿತೆವು;
ಗೆಲ್ಲದೆ ಹೆಮ್ಮೆಯ ಗಳಿಸಿದೆವು;
ನಾವೀ ಶಾಲೆಯನೆಂದು ಬಿಡೆವು;
ನೆಮ್ಮದಿಯಾಗಿಯೇ ಉಲಿಯುವೆವು!

Monday, January 12, 2009

ಶ್ರೀರಾಮರಕ್ಷಾಸ್ತೋತ್ರ




॥ ಶ್ರೀಗಣೇಶಾಯ ನಮಃ ॥

ವಿನಿಯೋಗಃ-
ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ । ಬುಧ-ಕೌಶಿಕ ಋಷಿಃ । ಅನುಷ್ಟುಪ್ ಛಂದಃ । ಶ್ರೀಸೀತಾರಾಮಚಂದ್ರೋ ದೇವತಾ । ಸೀತಾ ಶಕ್ತಿಃ । ಶ್ರೀಮದ್ ಹನುಮಾನ ಕೀಲಕಮ್ ।ಶ್ರೀರಾಮಚಂದ್ರ-ಪ್ರೀತ್ಯರ್ಥೇ ಶ್ರೀರಾಮ-ರಕ್ಷಾ-ಸ್ತೋತ್ರ-ಮನ್ತ್ರ-ಜಪೇ ವಿನಿಯೋಗಃ ॥
ಋಷ್ಯಾದಿ-ನ್ಯಾಸಃ-
ಬುಧ-ಕೌಶಿಕ ಋಷಯೇ ನಮಃ ಶಿರಸಿ । ಅನುಷ್ಟುಪ್ ಛಂದಸೇ ನಮಃ ಮುಖೇ । ಶ್ರೀಸೀತಾ-ರಾಮಚಂದ್ರೋ ದೇವತಾಯೈ ನಮಃ ಹೃದಿ । ಸೀತಾ ಶಕ್ತಯೇ ನಮಃ ನಾಭೌ । ಶ್ರೀಮದ್ ಹನುಮಾನ ಕೀಲಕಾಯ ನಮಃ ಪಾದಯೋ ।ಶ್ರೀರಾಮಚಂದ್ರ-ಪ್ರೀತ್ಯರ್ಥೇ ಶ್ರೀರಾಮ-ರಕ್ಷಾ-ಸ್ತೋತ್ರ-ಮನ್ತ್ರ-ಜಪೇ ವಿನಿಯೋಗಾಯ ನಮಃ ಸರ್ವಾಂಗೇ ॥

॥ ಅಥ ಧ್ಯಾನಮ್ ॥
ಧ್ಯಾಯೇದಾಜಾನು-ಬಾಹುಂ ಧೃತ-ಶರ-ಧನುಷಂ ಬದ್ಧ-ಪದ್ಮಾಸನಸ್ಥಮ್ ।
ಪೀತಂ ವಾಸೋ ವಸಾನಂ ನವ-ಕಮಲ-ದಲ-ಸ್ಪರ್ಧಿ-ನೇತ್ರಂ ಪ್ರಸನ್ನಮ್ ।
ವಾಮಾಂಕಾರೂಢ-ಸೀತಾ-ಮುಖ-ಕಮಲ-ಮಿಲಲ್ಲೋಚನಂ ನೀರದಾಭಮ್ ।
ನಾನಾಲಂಕಾರ-ದೀಪ್ತಂ ದಧತಮುರು-ಜಟಾಮಂಡನಂ ರಾಮಚಂದ್ರಮ್॥
॥ಇತಿ ಧ್ಯಾನಮ್॥

॥ಮೂಲ-ಪಾಠ॥
ಚರಿತಂ ರಘುನಾಥಸ್ಯ ಶತ-ಕೋಟಿ ಪ್ರವಿಸ್ತರಮ್ ।
ಏಕೈಕಮಕ್ಷರಂ ಪುಂಸಾಂ, ಮಹಾಪಾತಕನಾಶನಮ್ ॥ ೧॥
ಧ್ಯಾತ್ವಾ ನೀಲೋತ್ಪಲ-ಶ್ಯಾಮಂ, ರಾಮಂ ರಾಜೀವ-ಲೋಚನಮ್ ।
ಜಾನಕೀ-ಲಕ್ಷ್ಮಣೋಪೇತಂ, ಜಟಾ-ಮುಕುಟ-ಮಣ್ಡಿತಮ್ ॥ ೨॥
ಸಾಸಿ-ತೂಣ-ಧನುರ್ಬಾಣ-ಪಾಣಿಂ ನಕ್ತಂ ಚರಾನ್ತಕಮ್ ।
ಸ್ವ-ಲೀಲಯಾ ಜಗತ್-ತ್ರಾತುಮಾವಿರ್ಭೂತಮಜಂ ವಿಭುಮ್ ॥ ೩॥
ರಾಮರಕ್ಷಾಂ ಪಠೇತ್ಪ್ರಾಜ್ಞಃ, ಪಾಪಘ್ನೀಂ ಸರ್ವ-ಕಾಮದಾಮ್ ।
ಶಿರೋ ಮೇ ರಾಘವಃ ಪಾತು, ಭಾಲಂ ದಶರಥಾತ್ಮಜಃ ॥ ೪॥
ಕೌಸಲ್ಯೇಯೋ ದೃಶೌ ಪಾತು, ವಿಶ್ವಾಮಿತ್ರಪ್ರಿಯಃ ಶ್ರುತೀ ।
ಘ್ರಾಣಂ ಪಾತು ಮಖ-ತ್ರಾತಾ, ಮುಖಂ ಸೌಮಿತ್ರಿ-ವತ್ಸಲಃ ॥ ೫॥
ಜಿಹ್ವಾಂ ವಿದ್ಯಾ-ನಿಧಿಃ ಪಾತು, ಕಣ್ಠಂ ಭರತ-ವಂದಿತಃ ।
ಸ್ಕಂಧೌ ದಿವ್ಯಾಯುಧಃ ಪಾತು, ಭುಜೌ ಭಗ್ನೇಶ-ಕಾರ್ಮುಕಃ ॥ ೬॥
ಕರೌ ಸೀತಾ-ಪತಿಃ ಪಾತು, ಹೃದಯಂ ಜಾಮದಗ್ನ್ಯ-ಜಿತ್ ।
ಮಧ್ಯಂ ಪಾತು ಖರ-ಧ್ವಂಸೀ, ನಾಭಿಂ ಜಾಮ್ಬವದಾಶ್ರಯಃ ॥ ೭॥
ಸುಗ್ರೀವೇಶಃ ಕಟೀ ಪಾತು, ಸಕ್ಥಿನೀ ಹನುಮತ್ಪ್ರಭುಃ ।
ಊರೂ ರಘೂತ್ತಮಃ ಪಾತು, ರಕ್ಷಃ-ಕುಲ-ವಿನಾಶ-ಕೃತ್ ॥ ೮॥
ಜಾನುನೀ ಸೇತುಕೃತ್ಪಾತು, ಜಂಘೇ ದಶಮುಖಾನ್ತಕಃ ।
ಪಾದೌ ಬಿಭೀಷಣ-ಶ್ರೀದಃ, ಪಾತು ರಾಮೋಽಖಿಲಂ ವಪುಃ ॥ ೯॥
ಏತಾಂ ರಾಮ-ಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ ।
ಸ ಚಿರಾಯುಃ ಸುಖೀ ಪುತ್ರೀ, ವಿಜಯೀ ವಿನಯೀ ಭವೇತ್ ॥ ೧೦॥
ಪಾತಾಲ-ಭೂತಲ-ವ್ಯೋಮ-ಚಾರಿಣಶ್ಛದ್ಮ-ಚಾರಿಣಃ ।
ನ ದ್ರಷ್ಟುಮಪಿ ಶಕ್ತಾಸೇ, ರಕ್ಷಿತಂ ರಾಮ-ನಾಮಭಿಃ ॥ ೧೧॥
ರಾಮೇತಿ ರಾಮ-ಭದ್ರೇತಿ ರಾಮಚಂದ್ರೇತಿ ವಾ ಸ್ಮರನ್ ।
ನರೋ ನ ಲಿಪ್ಯತೇ ಪಾಪೈಃ ಭುಕ್ತಿಂ ಮುಕ್ತಿಂ ಚ ವಿನ್ದತಿ ॥ ೧೨॥
ಜಗಜ್ಜೈತ್ರೈಕ-ಮನ್ತ್ರೇಣ ರಾಮ-ನಾಮ್ನಾಽಭಿರಕ್ಷಿತಮ್ ।
ಯಃ ಕಂಠೇ ಧಾರಯೇತ್-ತಸ್ಯ ಕರಸ್ಥಾಃ ಸರ್ವ-ಸಿದ್ಧಯಃ ॥ ೧೩॥
ವಜ್ರ-ಪಂಜರ-ನಾಮೇದಂ, ಯೋ ರಾಮಕವಚಂ ಸ್ಮರೇತ್ ।
ಅವ್ಯಾಹತಾಜ್ಞಃ ಸರ್ವತ್ರ, ಲಭತೇ ಜಯ-ಮಂಗಲಮ್ ॥ ೧೪॥
ಆದಿಷ್ಟ-ವಾನ್ ಯಥಾ ಸ್ವಪ್ನೇ ರಾಮ-ರಕ್ಷಾಮಿಮಾಂ ಹರಃ ।
ತಥಾ ಲಿಖಿತ-ವಾನ್ ಪ್ರಾತಃ, ಪ್ರಬುದ್ಧೋ ಬುಧಕೌಶಿಕಃ ॥ ೧೫॥
ಆರಾಮಃ ಕಲ್ಪ-ವೃಕ್ಷಾಣಾಂ ವಿರಾಮಃ ಸಕಲಾಪದಾಮ್ ।
ಅಭಿರಾಮಸ್ತ್ರಿ-ಲೋಕಾನಾಂ, ರಾಮಃ ಶ್ರೀಮಾನ್ ಸ ನಃ ಪ್ರಭುಃ ॥ ೧೬॥
ತರುಣೌ ರೂಪ-ಸಂಪನ್ನೌ ಸುಕುಮಾರೌ ಮಹಾಬಲೌ ।
ಪುಂಡರೀಕ-ವಿಶಾಲಾಕ್ಷೌ ಚೀರ-ಕೃಷ್ಣಾಜಿನಾಮ್ಬರೌ ॥ ೧೭॥
ಫಲ-ಮೂಲಾಶಿನೌ ದಾನ್ತೌ, ತಾಪಸೌ ಬ್ರಹ್ಮಚಾರಿಣೌ ।
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮ-ಲಕ್ಷ್ಮಣೌ ॥ ೧೮॥
ಶರಣ್ಯೌ ಸರ್ವ-ಸತ್ತ್ವಾನಾಂ ಶ್ರೇಷ್ಠೌ ಸರ್ವ-ಧನುಷ್ಮತಾಮ್ ।
ರಕ್ಷಃ ಕುಲ-ನಿಹಂತಾರೌ, ತ್ರಾಯೇತಾಂ ನೋ ರಘೂತ್ತಮೌ ॥ ೧೯॥
ಆತ್ತ-ಸಜ್ಜ-ಧನುಷಾವಿಶು-ಸ್ಪೃಶಾವಕ್ಷಯಾಶುಗ-ನಿಷಂಗ-ಸಂಗಿನೌ ।
ರಕ್ಷಣಾಯ ಮಮ ರಾಮ-ಲಕ್ಷ್ಮಣಾವಗ್ರತಃ ಪಥಿ ಸದೈವ ಗಚ್ಛತಾಮ್ ॥ ೨೦॥
ಸನ್ನದ್ಧಃ ಕವಚೀ ಖಡ್ಗೀ ಚಾಪ-ಬಾಣ-ಧರೋ ಯುವಾ ।
ಗಚ್ಛನ್ಮನೋರಥೋಽಸ್ಮಾಕಂ, ರಾಮಃ ಪಾತು ಸಲಕ್ಷ್ಮಣಃ ॥ ೨೧॥
ರಾಮೋ ದಾಶರಥಿಃ ಶೂರೋ, ಲಕ್ಷ್ಮಣಾನುಚರೋ ಬಲೀ ।
ಕಾಕುತ್ಸ್ಥಃ ಪುರುಷಃ ಪೂರ್ಣಾ, ಕೌಸಲ್ಯೇಯೋ ರಘುತ್ತಮಃ ॥ ೨೨॥
ವೇದಾನ್ತ-ವೇದ್ಯೋ ಯಜ್ಞೇಶಃ, ಪುರಾಣ-ಪುರುಷೋತ್ತಮಃ ।
ಜಾನಕೀ-ವಲ್ಲಭಃ ಶ್ರೀಮಾನಪ್ರಮೇಯ-ಪರಾಕ್ರಮಃ ॥ ೨೩॥
ಇತ್ಯೇತಾನಿ ಜಪನ್ನಿತ್ಯಂ, ಮದ್ಭಕ್ತಃ ಶ್ರದ್ಧಯಾನ್ವಿತಃ ।
ಅಶ್ವಮೇಧಾಧಿಕಂ ಪುಣ್ಯಂ, ಸಂಪ್ರಾಪ್ನೋತಿ ನ ಸಂಶಯಃ ॥ ೨೪॥
ರಾಮಂ ದುರ್ವಾ-ದಲ-ಶ್ಯಾಮಂ, ಪದ್ಮಾಕ್ಷಂ ಪೀತ-ವಾಸಸಮ್ ।
ಸ್ತುವಂತಿ ನಾಮಭಿರ್ದಿವ್ಯೈರ್ನ ತೇ ಸಂಸಾರಿಣೋ ನರಃ ॥ ೨೫॥
ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂ ಸುಂದರಮ್ ।
ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಮ್ ।
ರಾಜೇಂದ್ರಂ ಸತ್ಯ-ಸನ್ಧಂ ದಶರಥ-ತನಯಂ ಶ್ಯಾಮಲಂ ಶಾಂತ-ಮೂರ್ತಮ್ ।
ವಂದೇ ಲೋಕಾಭಿರಾಮಂ ರಘು-ಕುಲ-ತಿಲಕಂ ರಾಘವಂ ರಾವಣಾರಿಮ್ ॥ ೨೬॥
ರಾಮಾಯ ರಾಮ-ಭದ್ರಾಯ ರಾಮಚಂದ್ರಾಯ ವೇಧಸೇ ।
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥ ೨೭॥
ಶ್ರೀರಾಮ ರಾಮ ರಘುನಂದನ ರಾಮ ರಾಮ । ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ ।
ಶ್ರೀರಾಮ ರಾಮ ರಣ-ಕರ್ಕಶ ರಾಮ ರಾಮ । ಶ್ರೀರಾಮ ರಾಮ ಶರಣಂ ಭವ ರಾಮ ರಾಮ ॥ ೨೮॥
ಶ್ರೀರಾಮಚಂದ್ರ-ಚರಣೌ ಮನಸಾ ಸ್ಮರಾಮಿ । ಶ್ರೀರಾಮಚಂದ್ರ-ಚರಣೌ ವಚಸಾ ಗೃಣಾಮಿ ।
ಶ್ರೀರಾಮಚಂದ್ರ-ಚರಣೌ ಶಿರಸಾ ನಮಾಮಿ । ಶ್ರೀರಾಮಚಂದ್ರ-ಚರಣೌ ಶರಣಂ ಪ್ರಪದ್ಯೇ ॥ ೨೯॥
ಮಾತಾ ರಾಮೋ ಮತ್ಪಿತಾ ರಾಮಚಂದ್ರಃ । ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ ।
ಸರ್ವಸ್ವಂ ಮೇ ರಾಮಚಂದ್ರೋ ದಯಾಲುಃ । ನಾನ್ಯಂ ಜಾನೇ ನೈವ ಜಾನೇ ನ ಜಾನೇ ॥ ೩೦॥
ದಕ್ಷಿಣೇ ಲಕ್ಷ್ಮಣೋ ಯಸ್ಯ, ವಾಮೇ ತು ಜನಕಾತ್ಮಜಾ ।
ಪುರತೋ ಮಾರುತಿರ್ಯಸ್ಯ ತಂ ವಂದೇ ರಘು-ನಂದನಮ್ ॥ ೩೧॥
ಲೋಕಾಭಿರಾಮಂ ರಣ-ರಂಗ-ಧೀರಮ್, ರಾಜೀವ-ನೇತ್ರಂ ರಘು-ವಂಶ-ನಾಥಮ್ ।
ಕಾರುಣ್ಯ-ರೂಪಂ ಕರುಣಾಕರಂ ತಮ್, ಶ್ರೀರಾಮಚಂದ್ರಮ್ ಶರಣಂ ಪ್ರಪದ್ಯೇ ॥ ೩೨॥
ಮನೋಜವಂ ಮಾರುತ-ತುಲ್ಯ-ವೇಗಮ್, ಜಿತೇನ್ದ್ರಿಯಂ ಬುದ್ಧಿ-ಮತಾಂ ವರಿಷ್ಠಮ್ ।
ವಾತಾತ್ಮಜಂ ವಾನರ-ಯೂಥ-ಮುಖ್ಯಮ್, ಶ್ರೀರಾಮ-ದೂತಂ ಶರಣಂ ಪ್ರಪದ್ಯೇ ॥ ೩೩॥
ಕೂಜನ್ತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್ ।
ಆರುಹ್ಯ ಕವಿತಾ-ಶಾಖಾಂ ವಂದೇ ವಾಲ್ಮೀಕಿ-ಕೋಕಿಲಮ್ ॥ ೩೪॥
ಆಪದಾಂ ಅಪಹರ್ತಾರಂ, ದಾತಾರಂ ಸರ್ವಸಂಪದಾಮ್ ।
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ॥ ೩೫॥
ಭರ್ಜನಂ ಭವ-ಬೀಜಾನಾಂ ಅರ್ಜನಂ ಸುಖ-ಸಮ್ಪದಾಮ್ ।
ತರ್ಜನಂ ಯಮ-ದೂತಾನಾಂ ರಾಮ ರಾಮೇತಿ ಗರ್ಜನಮ್ ॥ ೩೬॥
ರಾಮೋ ರಾಜ-ಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ ।
ರಾಮೇಣಾಭಿಹತಾ ನಿಶಾಚರ-ಚಮೂ ರಾಮಾಯ ತಸ್ಮೈ ನಮಃ ।
ರಾಮಾನ್ನಾಸ್ತಿ ಪರಾಯಣಂ ಪರ-ತರಂ ರಾಮಸ್ಯ ದಾಸೋಽಸ್ಮ್ಯಹಮ್ ।
ರಾಮೇ ಚಿತ್ತ-ಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ॥ ೩೭॥
ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ ।
ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ ॥ ೩೮॥
ಇತಿ ಶ್ರೀಬುಧಕೌಶಿಕವಿರಚಿತಂ ಶ್ರೀರಾಮರಕ್ಷಾಸ್ತೋತ್ರಂ ಸಂಪೂರ್ಣಮ್ ॥
॥ ಶ್ರೀಸೀತಾರಾಮಚಂದ್ರಾರ್ಪಣಮಸ್ತು ॥

Sunday, January 11, 2009

ಸಕಲ ಗ್ರಹ ಬಲ

ಸಕಲ ಗ್ರಹ ಬಲ ನೀನೆ ಸರಸಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವ ವ್ಯಾಪಕನೆ
ರವಿಚಂದ್ರ ಬುಧ ನೀನೆ ರಾಹು ಕೇತುವು ನೀನೆ ಕವಿ ಗುರು ಶನಿಯು ಮಂಗಳನು ನೀನೆ
ದಿವ ರಾತ್ರಿಯು ನೀನೆ ನವ ವಿಧಾನವು ನೀನೆ ಭವರೋಗ ಹರ ನೀನೆ ಬೇಷಜನು ನೀನೆ.
ಪಕ್ಷಮಾಸವು ನೀನೆ ಪರ್ವ ಕಾಲವು ನೀನೆ ನಕ್ಷತ್ರ ಯೋಗ ತಿಥಿ ಕರಣ ನೀನೆ.
ಅಕ್ಷಯವಾಗಿ ದ್ರೌಪದಿಯ ಮಾನವಕಾಯ್ದ ಪಕ್ಷಿವಾಹನ ನೀನೆ ರಕ್ಷಕನು ನೀನೆ.
ಋತು ವತ್ಸರವು ನೀನೆ ಪ್ರತ ಯುಗಾದಿಯು ನೀನೆ ಕ್ರತು ಹೋಮ ಯಗ್ನ ಸದ್ಗತಿಯು ನೀನೆ.
ಜಿತವಾಗಿ ಎನ್ನೋಡೆಯ ಪುರಂದರ ವಿಟ್ಠಲಾ ಶ್ರುತಿಗೆ ಸಿಲುಕದ ಮಹಾ ಮಹಿಮ ನೀನೆ.